Webdunia - Bharat's app for daily news and videos

Install App

ತರಕಾರಿ ಬೆಲೆ ಏರಿಕೆಯಿಂದ ವ್ಯಾಪರಿಗಳಿಗೆ ಸಂಕಷ್ಟ

Webdunia
ಮಂಗಳವಾರ, 11 ಜುಲೈ 2023 (13:16 IST)
ತರಕಾರಿ ಬೆಲೆ ಏರಿಕೆ ಗ್ರಾಹಕರ ಜೊತೆಗೆ ವ್ಯಾಪರಿಗಳಿಗೂ ಬಿಸಿ ಮುಟ್ಟಿಸಿದೆ.ಅಂಗಡಿ ಮತ್ತು ಬೀದಿ ಬದಿ ವ್ಯಾಪರಿಗಳಿಗೆ ಬಿಸಿನೆಸ್ ಡಲ್ ಆಗಿದೆ.ಅಂಗಡಿಗಳಲ್ಲಿ ತರಕಾರಿ ಖರೀದೆಗೆ ಗ್ರಾಹಕರು ಹಿಂದೇಟು ಹಾಕ್ತಿದ್ದಾರೆ.ವ್ಯಾಪರ ಡಲ್ ಇರುವುದರಿಂದ ಅಂಗಡಿ ಬಾಡಿಗೆ ಕಟ್ಟಲು ಪರದಾಟ ನಡೆಸ್ತಿದ್ದಾರೆ.ಟೋಮಟೊ, ಬೀನ್ಸ, ಕ್ಯಾರೆಟ್, ಶುಂಟಿ ಹಲವರು ತರಕಾರಿಗಳು ಗಗನಕೆ ಏರಿದೆ.ತರಕಾರಿ ದುಬಾರಿ ಬೆಲೆಯಿಂದ ವ್ಯಾಪರಿಗಳಿಗೆ ಸಂಕಷ್ಟ ಎದುರಾಗಿದೆ.ಅಂಗಡಿ ಬಿಟ್ಟು ಮಾರುಕೆಟ್ಟಗೆ ತರಕಾರಿ ಶಾಪಿಂಗ್ ಗ್ರಾಹಕರು ಹೋಗುತ್ತಿದ್ದಾರೆ.ಅಂಗಡಿ, ತಳ್ಳೊಗಾಡಿ,ಬೀದಿ ಬಿದಿ ವ್ಯಾಪರಿಗಳು ಕಷ್ಟದಲ್ಲಿ ಸಿಲುಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments