Webdunia - Bharat's app for daily news and videos

Install App

ಬಿಬಿಎಂಪಿ ಮಾಡಿದ ಕಳಪೆ ಕಾಮಗಾರಿ ಬಟಬಯಲು

Webdunia
ಗುರುವಾರ, 15 ಡಿಸೆಂಬರ್ 2022 (14:07 IST)
ಕ್ಯಾಂಟರ್ ಭಾರಕ್ಕೆ ಬೆಂಗಳೂರಿನ ರಸ್ತೆ ಕುಸಿದಿದ್ದು,ಬಿಬಿಎಂಪಿ ಮಾಡಿದ ಕಳಪೆ ಕಾಮಗಾರಿ ಬಟಬಯಲಾಗಿದೆ.ಬೊಮ್ಮನಹಳ್ಳಿಯ ಸೋಮಸುಂದರಪಾಳ್ಯದ ರಸ್ತೆ ಕುಸಿದಿದ್ದು,ರಸ್ತೆ ಕುಸಿದು ಕ್ಯಾಂಟರ್ ಚಕ್ರ ಸಿಲುಕಿಕೊಂಡು ಚಾಲಕನ ಪರದಾಟ ನಡೆಸಿದ್ದಾನೆ.ಲಾರಿ ಮುಂದೆಕ್ಕೆ ತಗೆಯಲಾಗದೆ ಚಾಲಕನ ಒದ್ದಾಟ ನಡೆಸಿದ್ದಾನೆ.20 ನಿಮಿಷಕ್ಕೂ ಹೆಚ್ಚು ಸಮಯ ಲಾರಿ ಚಾಲಕ ಪರದಾಡಿದ್ದಾನೆ.ಸ್ಥಳೀಯರು, ಪೊಲೀಸರ ಸಹಾಯದಿಂದ ಸಿಲುಕಿಕೊಂಡ ಲಾರಿಯನ್ನ ಚಾಲಕ ಮೇಲೆ ಎತ್ತಿದ್ದಾನೆ .

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments