Webdunia - Bharat's app for daily news and videos

Install App

ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್ ಕೇಳಿದ ತಿಪಟೂರು ಶಾಸಕ ಬಿಸಿ ನಾಗೇಶ್

Webdunia
ಬುಧವಾರ, 29 ಏಪ್ರಿಲ್ 2020 (12:10 IST)
ಬೆಂಗಳೂರು : ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್ ಕೇಳಿದ ಆರೋಪ ಇದೀಗ ತಿಪಟೂರು ಶಾಸಕ ಬಿಸಿ ನಾಗೇಶ್ ವಿರುದ್ಧ ಕೇಳಿಬಂದಿದೆ.


ಶಾಸಕ ಬಿಸಿ ನಾಗೇಶ್ ಕಿಟ್ ಕೇಳಿದ್ದಕ್ಕೆ 20% ಕಮಿಷನ್ ಗೆ ಡಿಮ್ಯಾಂಡ್ ಮಾಡದ್ದಾರಂತೆ. ನಿಮಗೆಲ್ಲಾ ಕೆಲಸ ಕೊಡಿಸಿದ್ದೇನೆ. ಬೇರೆಯವರಂತೆ ಕಮಿಷನ್  ಪಡೆದಿಲ್ಲ.  ಇನ್ಮುಂದೆ ಎಲ್ಲಾ ಅಭಿವೃದ್ಧಿ ಕಾರ್ಯಕ್ಕೂ ಕಮಿಷನ್ ಕೊಡ್ಬೇಕು. ಎಲ್ಲಾ ಶಾಸಕರಂತೆ ನನಗೂ 20% ಕಮಿಷನ್ ಕೊಡಬೇಕು ಎಂದು ತಿಪಟೂರು ಕ್ಷೇತ್ರದ ಗ್ರಾಮವೊಂದರ ನಿವಾಸಿ ಜೊತೆ ಶಾಸಕ ಬಿಸಿ ನಾಗೇಶ್ ಮೊಬೈಲ್ ನಲ್ಲಿ ಮಾತನಾಡಿದ್ದರೆನ್ನಲಾದ ಆಡಿಯೋ  ಸಂಭಾಷಣೆ ಇದೀಗ ಫುಲ್ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments