Webdunia - Bharat's app for daily news and videos

Install App

ಬೆಂಗಳೂರು ಮಹಿಳೆ ಕಿವಿಯಲ್ಲಿ ಇತ್ತು ಜೇಡ..

Webdunia
ಭಾನುವಾರ, 11 ಜೂನ್ 2017 (17:03 IST)
ಬೆಂಗಳುರು:ಜೇಡ ಕಿವಿಯೊಳಗೆ ಹೊಕ್ಕು ಗೂಡು ಕಟ್ಟಲು ಆರಂಭಿಸಿದರೆ ಪರಿಸ್ಥಿತಿ ಹೇಗಿರಬೇಡ ಹೇಳಿ. ಇಂತದ್ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಬ್ಬಾಳದ ನಿವಾಸಿ ಲಕ್ಷ್ಮಿ ಎಂಬುವವರ ಕಿವ್ಯೊಳಗೆ ಜೇಡವೊಂದು ಸೇರಿಕೊಂಡಿತ್ತು.
 
ಲಕ್ಷ್ಮಿ ಅವರ ಕಿವಿಯಲ್ಲಿ ಎರಡು ದಿನಗಳಕಾಲ ಜೇಡ ಮನೆ ಮಾಡಿದ ಬಳಿಕ ವೈದ್ಯರ ನೆರವಿನೊಂದಿಗೆ ಅದನ್ನು ಹೊರತೆಗೆಯಲಾಗಿದೆ. ಕೆಲದಿನಗಳ ಹಿಂದೆ ಲಕ್ಷ್ಮಿ ತಲೆನೋವಿನ ಕಾರಣದಿಂದ ಕೊಲಂಬಿಯಾ ಆಸ್ಪತ್ರೆಗೆ ಹೋಗಿದ್ದರು. ಬಲಕಿವಿಯಲ್ಲಿ ಏನೋ ಹರಿದಾಡಿದಂತಾಗುತ್ತದೆ ಎಂದು ವೈದ್ಯರ ಬಳಿ ಹೇಳಿದ್ದಾರೆ ಈ ವೇಳೆ ಬಲಕಿವಿಗೆ ಬೆಳಕು ಹರಿಸಿ ನೋಡಿದಾಗ ಜೇಡವೊಂದು ಕುಳಿತಿತ್ತು.
 
ತಕ್ಷಣ ವೈದ್ಯರು ಲಕ್ಷ್ಮಿ ಕಿವಿಯಿಂದ ಜೇಡವನ್ನು ತೆಗೆದಿದ್ದಾರೆ. ಎರಡು ದಿನಗಳ ಕಾಲ ಲಕ್ಷ್ಮಿ ಸಹಿಸಲಾಗದ ಹಿಂಸೆ ಹೇಳಲಾಗದು. ಸಧ್ಯ ಲಕ್ಷ್ಮಿ ಈಗ ನೆಮ್ಮದಿಯಿಂದಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments