Webdunia - Bharat's app for daily news and videos

Install App

ಎಸ್ ಡಿ ಪಿ ಐ, ಪಿ ಎಪ್ ಐ ಜೊತೆ ಕಾಂಗ್ರೆಸ್‌ ನಂಟಿನ‌ ಬಗ್ಗೆ ತನಿಖೆ ಆಗಬೇಕು : ಶೋಭಾ ಕರಂದ್ಲಾಜೆ

Webdunia
ಶುಕ್ರವಾರ, 17 ಮಾರ್ಚ್ 2023 (18:29 IST)
ಕಾಂಗ್ರೆಸ್  ಮತ್ತು ಎಸ್ ಡಿ ಪಿ ಐ ನಡುವಿನ ನಡುವಿನ ಸಂಬಂಧದ ಬಗ್ಗೆ ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ನಿನ್ನೆ ಬಂಟ್ವಾಳದಲ್ಲಿ SDPI ರಾಷ್ಟ್ರೀಯ ಅಧ್ಯಕ್ಷ ತುಂಬೆ ಅವರು ಹೇಳಿದ್ದಾರೆ.ಕಳೇದ ಭಾರಿ ಚುನಾವಣೆಯಲ್ಲಿ 25 ಅಭ್ಯರ್ಥಿಗಳನ್ನ ಸ್ಪರ್ದೆ ಗೆ ನಿಲ್ಲಿಸುವುದಕ್ಕೆ ತೀರ್ಮಾನ ಮಾಡಿದ್ವಿ ಆದರೆ.ಕಾಂಗ್ರೆಸ್ ನಾಯಕರು ಬೇಡ ಅಂದರು ಅದಕ್ಕೆ ನಾವು 3 ಅಭ್ಯರ್ಥಿಗಳನ್ನ ಮಾತ್ರ ನಾವು ಕಣಕ್ಕಿಳಿಸಿದೆವು ಎಂದು ಹೇಳಿದ್ದಾರೆ. ಈ ಮೂಲಕ ಹಿಂದೆ ಕಾಂಗ್ರೆಸ್ ಜೊತೆ ಹೇಗೆ ಚುನಾವಣೆ ಹೊಂದಾಣಿಕೆ ಇತ್ತು ಅಂತ ತಿಳಿಸಿದ್ದಾರೆ.ಬಹಳ ವರ್ಷದಿಂದ ಮಾತಾಡುತ್ತಾ ಬಂದಿದ್ವಿ ನಾವು .ಕಾಂಗ್ರೆಸ್ ನ ಇನ್ನೊಂದು ಮುಖ SDPI, PFI ಅಂತ.SDPI, PFI ದೇಶಗಳಲ್ಲಿ ಏನೆಲ್ಲಾ ಕೃತ್ಯ ಮಾಡಿಕೊಂಡು ಬಂದಿತ್ತು ಅಂತ.ಅನೇಕ ಯುವಕರ ಹತ್ಯೆ ಆಯ್ತು.ಅದರೆ ಆಹತ್ಯೆಗಳನ್ನ ತನಿಖೆ ಮಾಡಿಸದೇ  ಸಿದ್ದರಾಮಯ್ಯ ಅವರು  ಸಮುದಾಯವನ್ನು ಓಲೈಕೆ ಮಾಡುವ ಕೆಲಸ ಮಾಡಿದ್ರು.ಟಿಪ್ಪು ಜಯಂತಿಯನ್ನ ಮಾಡೋ ಮೂಲಕನೂ ಓಲೈಕೆ ಮಾಡಿದ್ರು.ಟಿಪ್ಪು ಜಯಂತಿ ಹಿಂದೂ, ಮುಸ್ಲಿಂ ನಡುವೆ ಪರಸ್ಪರ ಜಗಳ ಮಾಡುವ ಕೆಲಸ ಆಗಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂಬೈ– ಪುಣೆ ಪ್ರಯಾಣಿಕರ ಜತೆ ಗುಡ್‌ನ್ಯೂಸ್ ಹಂಚಿಕೊಂಡ ನಿತಿನ್ ಗಡ್ಕರಿ

ಉತ್ತರಕಾಶಿ ಮೇಘಸ್ಫೋಟ: ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜಿಗೆ ರಜೆ ಘೋಷಣೆ

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಉತ್ತರಕಾಶಿಯ ರಣಭೀಕರ ಮೇಘಸ್ಫೋಟ: ಮಿಡಿದ ಮೋದಿಯಿಂದ, ರಕ್ಷಣಾ ನೆರವು ಘೋಷಣೆ

ಮುಂದಿನ ಸುದ್ದಿ
Show comments