Webdunia - Bharat's app for daily news and videos

Install App

ನೇಣಿಗೆ ಶರಣಾಣದ ಬಸವಲಿಂಗ ಶ್ರೀ ಸಾವಿನ ಸುತ್ತ ಹೆಚ್ಚದ ಅನುಮಾನ

Webdunia
ಸೋಮವಾರ, 24 ಅಕ್ಟೋಬರ್ 2022 (18:59 IST)
ಸಿದ್ದಗಂಗಾ ಶಾಕ ಮಠವಾಗಿರೋ ರಾಮನಗರ ತಾಲೂಕಿನ ಬಂಡೆಮಠದ ಬಸವಲಿಂಗಶ್ರೀಗಳ ಸಾವಿನ ಸುತ್ತ ಸಾಕಷ್ಟು ಅನುಮಾನ ಹೆಚ್ಚಾಗಿದೆ.  ಬಸವಲಿಂಗ ಶ್ರೀಗಳು ಬೆಟ್ಟದಮೇಲಿನ ಅತಿಥಿಗೃಹದಲ್ಲಿ ನೇಣಿಗೆ ಶರಣಾಗಿದ್ದು ಸಾವಿಗೆ ಒಂದೊಂದು ಕರಾಣಗಳು ತೆರೆದುಕೊಳ್ಳುತ್ತಿವೆ. ಸಾವಿಗೂ ಮುನ್ನ ಶ್ರೀಗಳು ಬರೆದಿಟ್ಟ ಡೆತ್ ನೋಟ್ ಇಗಾಗ್ಲೆ ಕೂದೂರು ಪೊಲೀಸ್ರ  ಕೈ ಸೇರಿದೆ. ಡೆತ್ ನೋಟ್ ನಲ್ಲಿ ಶ್ರೀಗಳು 'ನನ್ನ ತೇಜೋವಧೆಗಗೆ ಕೆಲವರು ಯತ್ನಿಸುತ್ತಿದ್ದಾರೆ' ಇದ್ರಿಂದ‌ಮನಸ್ಸಿಗೆ ತೀವ್ರ ನೋವಾಗಿದ್ದು ಆತ್ಮಯ ನಿರ್ಧಾರ ಮಾಡಿರೋದಾಗಿ ಶ್ರೀಗಳು ಬರೆದಿದ್ದಾರೆ.  
 
ಮಹಿಳೆಯೊರ್ವಳಿಂದ ಶ್ರೀಗಳಿಗೆ ತೇಜೊವಧೆ ಮಾಡ್ತಿದ್ಳು ಎನ್ನಲಾಗಿದೆ. ಸ್ವಾಮಿಜಿಯವ ಖಾಸಗಿ ಸಿಡಿ ಇಟ್ಟುಕೊಂಡು  ಶ್ರೀಗಳನ್ನ ಬ್ಲಾಕ್ ಮೇಲ್ ಮಾಡ್ತಿದ್ಳು. ಇದ್ರಿಂದ ಶ್ರೀಗಳು ಸಾಕಷ್ಟು ಖಿನ್ನತೆಗೊಳಗಾಗಿದ್ರು, ಅಷ್ಟೇ ಅಲ್ಲದೆ ಕಳೆದ ನಾಲ್ಕು ದಿನದ ಹಿಂದೆ ಕೂಡ ಈ ವಿಚರವಾಗಿ ಮಾತು ಕತೆ ನಡೆದು ಆ ಮಹಿಳೆ ಸಿಡಿಯನ್ನ ಸಿದ್ದಗಂಗಾ ಶ್ರೀಗಳಿಗೆ ತಲುಪಿಸುವ ಧಮ್ಕಿಯನ್ನು ಹಾಕಿದ್ದಾಗೆ ಮಾತುಗಳು ಕೇಳಿ ಬಂದಿವೆ.  
 
ಇನ್ನೂ ಡೆತ್ ನೋಟ್ ಹಿಂದೆ ಬಿದ್ದಿರುವ ಪೊಲೀಸ್ರು ಶ್ರೀಗಳಿಗೆ ಯಾರೆಲ್ಲಾ ಬ್ಲಾಕ್ ಮೇಲ್ ಮಾಡಿದ್ರು. ಯಾವ ಕಾರಣಕ್ಕೆ ಮಾಡಿದ್ರು ಎಂದು ತನಿಖೆ ಮುಂದು ವರಿಸಿದ್ದಾರೆ.ಸಿದ್ದಗಂಗಾ ಶಾಕ ಮಠವಾಗಿರೋ ರಾಮನಗರ ತಾಲೂಕಿನ ಬಂಡೆಮಠದ ಬಸವಲಿಂಗಶ್ರೀಗಳ ಸಾವಿನ ಸುತ್ತ ಸಾಕಷ್ಟು ಅನುಮಾನ ಹೆಚ್ಚಾಗಿದೆ.  ಬಸವಲಿಂಗ ಶ್ರೀಗಳು ಬೆಟ್ಟದಮೇಲಿನ ಅತಿಥಿಗೃಹದಲ್ಲಿ ನೇಣಿಗೆ ಶರಣಾಗಿದ್ದು ಸಾವಿಗೆ ಒಂದೊಂದು ಕರಾಣಗಳು ತೆರೆದುಕೊಳ್ಳುತ್ತಿವೆ. ಸಾವಿಗೂ ಮುನ್ನ ಶ್ರೀಗಳು ಬರೆದಿಟ್ಟ ಡೆತ್ ನೋಟ್ ಇಗಾಗ್ಲೆ ಕೂದೂರು ಪೊಲೀಸ್ರ  ಕೈ ಸೇರಿದೆ. ಡೆತ್ ನೋಟ್ ನಲ್ಲಿ ಶ್ರೀಗಳು 'ನನ್ನ ತೇಜೋವಧೆಗಗೆ ಕೆಲವರು ಯತ್ನಿಸುತ್ತಿದ್ದಾರೆ' ಇದ್ರಿಂದ‌ಮನಸ್ಸಿಗೆ ತೀವ್ರ ನೋವಾಗಿದ್ದು ಆತ್ಮಯ ನಿರ್ಧಾರ ಮಾಡಿರೋದಾಗಿ ಶ್ರೀಗಳು ಬರೆದಿದ್ದಾರೆ.  
 
ಮಹಿಳೆಯೊರ್ವಳಿಂದ ಶ್ರೀಗಳಿಗೆ ತೇಜೊವಧೆ ಮಾಡ್ತಿದ್ಳು ಎನ್ನಲಾಗಿದೆ. ಸ್ವಾಮಿಜಿಯವ ಖಾಸಗಿ ಸಿಡಿ ಇಟ್ಟುಕೊಂಡು  ಶ್ರೀಗಳನ್ನ ಬ್ಲಾಕ್ ಮೇಲ್ ಮಾಡ್ತಿದ್ಳು. ಇದ್ರಿಂದ ಶ್ರೀಗಳು ಸಾಕಷ್ಟು ಖಿನ್ನತೆಗೊಳಗಾಗಿದ್ರು, ಅಷ್ಟೇ ಅಲ್ಲದೆ ಕಳೆದ ನಾಲ್ಕು ದಿನದ ಹಿಂದೆ ಕೂಡ ಈ ವಿಚರವಾಗಿ ಮಾತು ಕತೆ ನಡೆದು ಆ ಮಹಿಳೆ ಸಿಡಿಯನ್ನ ಸಿದ್ದಗಂಗಾ ಶ್ರೀಗಳಿಗೆ ತಲುಪಿಸುವ ಧಮ್ಕಿಯನ್ನು ಹಾಕಿದ್ದಾಗೆ ಮಾತುಗಳು ಕೇಳಿ ಬಂದಿವೆ.  
 
ಇನ್ನೂ ಡೆತ್ ನೋಟ್ ಹಿಂದೆ ಬಿದ್ದಿರುವ ಪೊಲೀಸ್ರು ಶ್ರೀಗಳಿಗೆ ಯಾರೆಲ್ಲಾ ಬ್ಲಾಕ್ ಮೇಲ್ ಮಾಡಿದ್ರು. ಯಾವ ಕಾರಣಕ್ಕೆ ಮಾಡಿದ್ರು ಎಂದು ತನಿಖೆ ಮುಂದು ವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಮೆಟ್ರೋ ಹಳದಿ ಲೈನ್ ನಲ್ಲಿ ಇದುವರೆಗೆ ಪ್ರಯಾಣಿಸಿದವರೆಷ್ಟು, ಸಿಎಂ ಮಾಹಿತಿ ಇಲ್ಲಿದೆ

ಬಿಕ್ಲು ಶಿವು ಮರ್ಡರ್ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಗೆ ರಿಲೀಫ್

ಗವಿಸಿದ್ದಪ್ಪ ಕುಟುಂಬದವರಿಗೂ 50 ಲಕ್ಷ ರೂ ಕೊಡಿ: ವಿಜಯೇಂದ್ರ ಆಗ್ರಹ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments