Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ದೇವಸ್ಥಾನಕ್ಕೆ ಕನ್ನ

Webdunia
ಮಂಗಳವಾರ, 6 ಡಿಸೆಂಬರ್ 2022 (12:31 IST)
ರಾತ್ರಿ ಪೂಜೆ ಮಾಡಿ ಹೋದ್ರೆ ಬೆಳಗ್ಗೆ ಬಂದಾಗ ಎಲ್ಲಾ‌ ದೇವಸ್ಥಾನದಲ್ಲಿ ಎಲ್ಲ ಮಂಗಮಾಯವಾಗಿರುತ್ತೆ.ಅಂದಹಾಗೆ ಮತ್ತೊಂದು ದೇವಸ್ಥಾನಕ್ಕೆ ಕನ್ನ ಖದೀಮರು ಕನ್ನ ಹಾಕಿದಾರೆ. 
 
ಸಿಲಿಕಾನ್ ಸಿಟೀಲಿ ದೇವರನ್ನೇ ಖದೀಮರು ಬಿಡ್ತಿಲ್ಲ . ಖದೀಮರ ಮೈನ್ ಸ್ಪಾಟ್ ದೇವಸ್ಥಾನವಾಗಿದೆ.ದೇವಸ್ಥಾನಕ್ಕೆ ಕನ್ನ ಹಾಕಿದ್ರೆ ಸಕ್ಸಸ್ ಅನ್ನೋ ಲೆಕ್ಕಾಚಾರ ಕಳ್ಳರದ್ದು.ಇದೀಗ ಬಸವೇಶ್ವರ ನಗರದ ಸತ್ಯಗಣಪತಿ ದೇವಸ್ಥಾನದಲ್ಲಿ ಬೆಳ್ಳಿ ದೀಪಗಳು, ದೇವರ ಆಯುಧ, ಕೀರೀಟ, ಬೆಳ್ಳಿ ಪಾದ ಎಲ್ಲಾ ಕಳ್ಳತನ ಮಾಡಿದ್ದಾರೆ.
 
ದೇವಸ್ಥಾನ ದ ಹುಂಡಿ ಕದಿಯಲು ಮಾತ್ರ ಆಗದೇ ಕಳ್ಳ ವಿಫಲವಾಗಿದ್ದಾನೆ.ಮಾರುವೇಷದಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಖದೀಮ
ಕಳ್ಳತನದ ಹಿಂದಿನ ದಿನ ದೇವಸ್ಥಾನ ದಲ್ಲಿ ಪೂಜೆ ಮಾಡಿಸಿದ.ಅಮವಾಸ್ಯೆ ಹಿನ್ನೆಲೆ ದೇವಸ್ಥಾನದಲ್ಲಿ ಪೂಜೆಯಲ್ಲಿ 150ರಿಂದ 200 ಜನ ಭಾಗಿಯಾಗಿದ್ರು.ಮರುದಿನವೇ ದೇವಸ್ಥಾನದ ಹಿಂದಿನ ಬಾಗಿಲಿನಿಂದ ದೇವಸ್ಥಾನಕ್ಕೆ ಕಳ್ಳ ಎಂಟ್ರಿಕೊಟ್ಟಿದ್ದಾನೆ.ಕಳ್ಳ ನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪೊಲೀಸರಿಂದ ಕಳ್ಳನಿಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru stampede: ನಂಗೆ ಮಗ ಬೇಕು.. ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ಭೂಮಿಕ್ ತಂದೆ

Chinnaswamy stampede: ಕಮಿಷನರ್ ಬಿ ದಯಾನಂದ ಪರವಾಗಿ ಪ್ರತಿಭಟಿಸಿದ ಕಾನ್ಸ್ ಟೇಬಲ್ ಕೊನೆಗೆ ಆಗಿದ್ದೇನು

Namma Metro: ತಾಯಂದಿರೇ ಗಮನಿಸಿ, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇನ್ನು ಈ ಸೌಲಭ್ಯವಿರಲಿದೆ

Karnataka Rains: ಈ ದಿನದಿಂದ ರಾಜ್ಯದಲ್ಲಿ ಭಾರೀ ಮಳೆ, ಮುಂಗಾರು ಅಬ್ಬರ ಶುರು

Chinnaswamy stampede: ಸಿಎಂ ಕಚೇರಿಯಿಂದಲೇ ಪೊಲೀಸರಿಗೆ ಒತ್ತಡ ಬಂದಿತ್ತು, ಶಾಕಿಂಗ್ ಸತ್ಯ ರಿವೀಲ್

ಮುಂದಿನ ಸುದ್ದಿ
Show comments