Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ದೇವಸ್ಥಾನಕ್ಕೆ ಕನ್ನ

Webdunia
ಮಂಗಳವಾರ, 6 ಡಿಸೆಂಬರ್ 2022 (12:31 IST)
ರಾತ್ರಿ ಪೂಜೆ ಮಾಡಿ ಹೋದ್ರೆ ಬೆಳಗ್ಗೆ ಬಂದಾಗ ಎಲ್ಲಾ‌ ದೇವಸ್ಥಾನದಲ್ಲಿ ಎಲ್ಲ ಮಂಗಮಾಯವಾಗಿರುತ್ತೆ.ಅಂದಹಾಗೆ ಮತ್ತೊಂದು ದೇವಸ್ಥಾನಕ್ಕೆ ಕನ್ನ ಖದೀಮರು ಕನ್ನ ಹಾಕಿದಾರೆ. 
 
ಸಿಲಿಕಾನ್ ಸಿಟೀಲಿ ದೇವರನ್ನೇ ಖದೀಮರು ಬಿಡ್ತಿಲ್ಲ . ಖದೀಮರ ಮೈನ್ ಸ್ಪಾಟ್ ದೇವಸ್ಥಾನವಾಗಿದೆ.ದೇವಸ್ಥಾನಕ್ಕೆ ಕನ್ನ ಹಾಕಿದ್ರೆ ಸಕ್ಸಸ್ ಅನ್ನೋ ಲೆಕ್ಕಾಚಾರ ಕಳ್ಳರದ್ದು.ಇದೀಗ ಬಸವೇಶ್ವರ ನಗರದ ಸತ್ಯಗಣಪತಿ ದೇವಸ್ಥಾನದಲ್ಲಿ ಬೆಳ್ಳಿ ದೀಪಗಳು, ದೇವರ ಆಯುಧ, ಕೀರೀಟ, ಬೆಳ್ಳಿ ಪಾದ ಎಲ್ಲಾ ಕಳ್ಳತನ ಮಾಡಿದ್ದಾರೆ.
 
ದೇವಸ್ಥಾನ ದ ಹುಂಡಿ ಕದಿಯಲು ಮಾತ್ರ ಆಗದೇ ಕಳ್ಳ ವಿಫಲವಾಗಿದ್ದಾನೆ.ಮಾರುವೇಷದಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಖದೀಮ
ಕಳ್ಳತನದ ಹಿಂದಿನ ದಿನ ದೇವಸ್ಥಾನ ದಲ್ಲಿ ಪೂಜೆ ಮಾಡಿಸಿದ.ಅಮವಾಸ್ಯೆ ಹಿನ್ನೆಲೆ ದೇವಸ್ಥಾನದಲ್ಲಿ ಪೂಜೆಯಲ್ಲಿ 150ರಿಂದ 200 ಜನ ಭಾಗಿಯಾಗಿದ್ರು.ಮರುದಿನವೇ ದೇವಸ್ಥಾನದ ಹಿಂದಿನ ಬಾಗಿಲಿನಿಂದ ದೇವಸ್ಥಾನಕ್ಕೆ ಕಳ್ಳ ಎಂಟ್ರಿಕೊಟ್ಟಿದ್ದಾನೆ.ಕಳ್ಳ ನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪೊಲೀಸರಿಂದ ಕಳ್ಳನಿಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments