ನಗರದಲ್ಲಿ ಆಕ್ಟೀವ್ ಆಗಿದೆ ನಕಲಿ ಡೈಮಂಡ್ ಗ್ಯಾಂಗ್

Webdunia
ಮಂಗಳವಾರ, 6 ಡಿಸೆಂಬರ್ 2022 (12:21 IST)
ನಗರದಲ್ಲಿ ಡೈಮಂಡ್ ಗ್ಯಾಂಗ್ ಆಕ್ಟಿವ್ ಆಗಿದ್ದು,ಕೋಟಿ - ಕೋಟಿ ಬೆಲೆಯ ಡೈಮಂಡ್ ಎಂದು ವಂಚನೆ ಮಾಡಲಾಗಿದೆ.ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದು ಎಂದು ನಂಬಿಸಿ ವಂಚನೆ ಮಾಡಿದ್ದಾರೆ.ಬ್ಯುಸಿನೆಸ್ ಮ್ಯಾನ್ ಗಳನ್ನೆ ಟಾರ್ಗೆಟ್ ಮಾಡಿ ಅಸಾಮಿಗಳು ವಂಚನೆ ಮಾಡಿದ್ದಾರೆ.ಡೈಮಂಡ್ ಕೊಡೋದಾಗಿ ಹೇಳಿ ಗ್ಯಾಂಗ್ ಅಡ್ವಾನ್ಸ್ ಹಾಕಿಸಿಕೊಳ್ಳುತ್ತಿದ್ದರು.
ಹೀಗೆ ಉದ್ಯಮಿಯೊಬ್ಬರಿಗೆ ಡೈಮಂಡ್ ಆಮಿಷವೊಡ್ಡಿ ವಂಚನೆ ಯತ್ನ ಮಾಡಿದ್ದಾರೆ.
 
ವಜ್ರದ ಬೆಲೆ ಹತ್ತು ಲಕ್ಷ, ಮಾರ್ಕೆಟ್ ನಲ್ಲಿ 12 ಲಕ್ಷ ಬೆಲೆ.ನಿಮಗೆ ಎರಡು ಲಕ್ಷ ಉಳಿತಾಯ ಎಂದು ಆಮಿಷ ವೊಡ್ಡಿದ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಡೈಮಂಡ್ ಹೆಸರಲ್ಲಿ ಚೀಟಿಂಗ್ ಮಾಡುತ್ತಿದ್ದ ಮೂವರನ್ನ  ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.ಫ್ರೇಜರ್ ಟೌನ್ ಬಳಿ ಆರೋಪಿ ನಾಗರಾಜ್ ಗೆ ಪರಿಚಯವಾಗಿದ್ದ ಉದ್ಯಮಿ.ಪಿತ್ರಾರ್ಜಿತವಾಗಿ ಬಂದ ವಜ್ರದ ಕಲ್ಲು ನೆಕ್ಲಸ್ ಇದೆ, ಮಾರಾಟ ಮಾಡಬೇಕು ಎಂದಿದ್ದ ಆರೋಪಿ.ಮಾರ್ಕೆಟ್ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುವುದಾಗಿ ವಂಚಿಸಿದ್ದಾರೆ.ಬಳಿಕ ಅಡ್ವಾನ್ಸ್ ಆಗಿ ಹತ್ತು ಸಾವಿರ ಉದ್ಯಮಿ ಕೊಟ್ಟಿದ್ದ .ನಂತರ 92 ಕ್ಯಾರಟ್ ವಜ್ರ ಇದೆ, ಅದರ ಬೆಲೆ 25 ಕೋಟಿ ಎಂದು ಮತ್ತೊಂದು ಆಮಿಷವೊಡ್ಡಿ ಹಣ ಹೊಂದಿಸಿಕೊಂಡು ಬಂದರೆ ಆ ದೊಡ್ಡ ವಜ್ರದ ಕಲ್ಲು ಕೊಡುವುದಾಗಿ ಆಮಿಷವೊಡ್ಡಿದ್ದಾರೆ.25 ಕೋಟಿ ಕೊಟ್ಟರೆ ವಜ್ರದ ನೆಕ್ಸಸ್ ಬದಲಿಗೆ ಒಂದು ವಜ್ರದ ಕಲ್ಲನ್ನು ಕೊಡುವುದಾಗಿ ವಂಚನೆ ಮಾಡಿದ್ದಾರೆ.ಈ ಬಗ್ಗೆ ಅನುಮಾನ ಮೂಡಿ ಪೊಲೀಸರಿಗೆ ದೂರು ಕೊಡಲಾಗಿದೆ. ನಾಗರಾಜ್‌, ಬಾಲಕೃಷ್ಣ ಹಾಗೂ ರಾಜೇಶ್ ವಿರುದ್ಧ ಉದ್ಯಮಿಯ ದೂರು ಆಧರಿಸಿ ಮೂವರನ್ನ ಪೊಲೀಸರು ಬಂಧಿಸಿದ್ದಯ.ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ
Show comments