Webdunia - Bharat's app for daily news and videos

Install App

ಮಗುವಿನ ಜೊತೆ ಆ ಕೆಲಸ ಮಾಡಿದ ಪತ್ನಿ – ಪತಿ ಬೈದಿದ್ದಕ್ಕೆ ಜೀವ ಬಿಡೋದಾ

Webdunia
ಬುಧವಾರ, 15 ಜನವರಿ 2020 (14:40 IST)

ಪುಟ್ಟ ಮಗುವಿಗೆ ಬೈದು ಹೊಡೆಯುತ್ತಿದ್ದ ಪತ್ನಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಜೀವ ಬಿಟ್ಟಿದ್ದಾಳೆ.
 

ಮಗುವಿಗೆ ಬೈದು – ಹೊಡೆಯಬೇಡ ಅಂತ ಗಂಡ ನಾಗರಾಜ್ ತನ್ನ ಪತ್ನಿ ವಿನುತಾಳಿಗೆ ಹೇಳಿದ್ದಾನೆ. ಗಂಡ ಹೇಳಿದ್ದನ್ನೆ ಮನಸ್ಸಿಗೆ ಹಚ್ಚಿಕೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರಿನಲ್ಲಿ ಘಟನೆ ನಡೆದಿದ್ದು, ಕುಂದಾಪುರದ ವಿನುತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿನುತಾ ಮಗುವಿಗೆ ಥಳಿಸುತ್ತಿರೋದಕ್ಕೆ ಗಂಡ ನಾಗರಾಜ್ ತಡೆಒಡ್ಡಿದ್ದ. ಅಲ್ಲದೇ ಮಗುವಿಗೆ ಹೊಡಿಬೇಡ ಅಂತ ಹೇಳಿದ್ದನು.

ಇದರಿಂದ ಕೆರಳಿದ ವಿನುತಾ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾಳೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments