Webdunia - Bharat's app for daily news and videos

Install App

ತೀರದ ದಾಹ - ಗಂಡನ ಆ ದಾಹಕ್ಕೆ ಬಲಿಯಾದ ಪತ್ನಿ

Webdunia
ಶನಿವಾರ, 4 ಜನವರಿ 2020 (13:47 IST)
ಗಂಡನ ವಿಪರೀತವಾದ ಆ ದಾಹದಿಂದ ಬೇಸತ್ತ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಿವಮೊಗ್ಗ ಜಿಲ್ಲೆಯ ಕತ್ತಲಗೆರೆಯ ದೀಪಾ ಹಾಗೂ ಭದ್ರಾವತಿಯ ಮೈದೊಳಲು ಹಳ್ಳಿಯ ಪ್ರದೀಪ್ ನೊಂದಿಗೆ ವಿವಾಹ ಆಗಿತ್ತು.

ಕೆಲ ಸಮಯ ಚೆನ್ನಾಗಿ ನೋಡಿಕೊಂಡಿರೋ ಗಂಡನ ಮನೆಯವರು ಆ ಬಳಿಕ ವರದಕ್ಷಿಣೆಗಾಗಿ ಕಾಟ ಕೊಡಲಾರಂಭಿಸಿದ್ದಾರೆ.

ಗಂಡನ ವರದಕ್ಷಿಣೆ ದಾಹದಿಂದ ಬೇಸತ್ತ ಗೃಹಿಣಿ ದೀಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ದೀಪಾಳ ಅತ್ತೆ, ಮಾವ ಪರಾರಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments