Webdunia - Bharat's app for daily news and videos

Install App

ಇನ್ಶೂರೆನ್ಸ್‌ ಹಣಕ್ಕಾಗಿ ಅಮ್ಮನನ್ನೇ ಕೊದು ನದಿಗೆ ಎಸೆದ ಮಗ

geetha
ಭಾನುವಾರ, 25 ಫೆಬ್ರವರಿ 2024 (19:26 IST)
ಫತೇಹ್‌ ಪುರ: ಹಿಮಾಂಶು ಎಂಬಾತ ತಾಯಿಯನ್ನು ಕೊಂದ ಸುಪುತ್ರನಾಗಿದ್ದು,  ತನ್ನ ತಾಯಿ ಪ್ರಭಾರನ್ನು ಹತ್ಯೆಗೈದಿದ್ದಾನೆ.ಆನ್‌ ಲೈನ್‌ ಜೂಜಿನ ಚಟದಿಂದ ಮೈತುಂಬಾ ಸಾಲ ಮಾಡಿಕೊಂಡಿದ್ದ  ಜೀವವಿಮೆಯ ಹಣಕ್ಕಾಗಿ ತನ್ನ ತಾಯಿಯನ್ನೇ ಕೊಂದಿರುವ ಘಟನೆ ಫತೇಹ್‌ ಪುರದಲ್ಲಿ ನಡೆದಿದೆ. ಝುಪೀ ಎಂಬ ಆನ್‌ಲೈನ್‌ ಜೂಜಿನ ಚಟದಿಂದಾಗಿ ಹಿಮಾಂಶು 4 ಲಕ್ಷ ರೂ ಸಾಲ ಮಾಡಿಕೊಂಡಿದ್ದ. ಇದಕ್ಕೆ ಖತರ್ನಾಕ್‌ ಪ್ಲಾನ್‌ ಮಾಡಿದ ಹಿಮಾಂಶು ತನ್ನ ಚಿಕ್ಕಮ್ಮನ್ನ ಬಳಿ ಆಭರಣಗಳನ್ನು ಕದ್ದು,  ತನ್ನ ತಾಯಿ ಪ್ರಭಾ ಹೆಸರಿನಲ್ಲಿ 50 ಲಕ್ಷ ರೂ. ಮೊತ್ತದ ಜೀವವಿಮೆ ಮಾಡಿಸಿದ್ದ. ಬಳಿಕ  ತನ್ನ ತಾಯಿಯನ್ನು ಹತ್ಯೆಗೈದು ಶವವನ್ನು ಯಮುನಾ ನದಿಗೆ ಎಸೆದಿದ್ದ. 

ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಹಿಮಾಂಶು ಬಗ್ಗೆ ಸಂಶಯ ವ್ಯಕ್ತವಾಗಿದ್ದು, ವಿಚಾರಣೆಯಲ್ಲಿ ನಿಜಸಂಗತಿ ಬಯಲಿಗೆ ಬಂದಿದೆ. ಹಿಮಾಂಶುವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಯಕ ಜುಬೀನ್ ಗಾರ್ಗ್‌ 13ನೇ ದಿನದ ಕಾರ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ

RSSನ ಸಮಾನಾರ್ಥ ಪದವೇ ದೇಶಭಕ್ತಿ: ಪ್ರಧಾನಿ ನರೇಂದ್ರ ಮೋದಿ

ನವೆಂಬರ್ ಕ್ರಾಂತಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ

ಜೈಲಿನಲ್ಲಿ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮೇಲೆ ಸಹಕೈದಿ ಹಲ್ಲೆ, ಕಾರಣ ಏನ್ ಗೊತ್ತಾ

ರಾಹುಲ್‌ಗೆ ಗುಂಡು ಹೊಡೆಯುತ್ತೇವೆಂದ ಬಿಜೆಪಿ ವಕ್ತಾರನ ಬೆದರಿಕೆಗೆ ಪ್ರಧಾನಿ ಮೌನದ ಅರ್ಥವೇನು: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments