Webdunia - Bharat's app for daily news and videos

Install App

ಆಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳ ಹಾವಳಿ

Webdunia
ಭಾನುವಾರ, 30 ಏಪ್ರಿಲ್ 2023 (17:30 IST)
ನೆಲಂಮಗಲದ  ಸುಭಾಷ್ ನಗರದ ನಿವಾಸಿಗಳು  ಆಕ್ರಮ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಆತಂಕಕ್ಕೆ ಹೀಡಾಗಿದ್ದಾರೆ. ಬ್ಲಾಕ್ ನಲ್ಲಿ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಅಕ್ಕಪಕ್ಕದ ಜನರಿಗೆ ಸಮಸ್ಯೆಯಾಗ್ತಿದೆ.ನಿತ್ಯ  ಕಡಿಮೆ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಾ ದಲ್ಲಾಳಿಗಳು ದಂಧೆ ಎಸೆಗುತ್ತಿದ್ದಾರೆ.ದಲ್ಲಾಳಿಗಳ ಉಪಟಳಕ್ಕೆ ಸ್ಥಳೀಯ ನಿವಾಸಿಗಳು  ನಲುಗಿ ಹೋಗಿದ್ದಾರೆ.
 
ಇನ್ನು ಯಾವಾಗ ಸಿಲಿಂಡರ್ ಸ್ಫೋಟವಾಗುತ್ತೋ ಅಂತಾ ಜನರು ಆತಂಕಕ್ಕೆ ಒಳಗಾಗಿದ್ದಾರೆ.ಎಷ್ಟೋ ಬಾರಿ ಸಿಲಿಂಡರ್ ಇಲ್ಲಿ ಡಂಪ್ ಮಾಡದಂತೆ ಸ್ಥಳೀಯ ನಿವಾಸಿಗಳು  ಮನವಿ ಮಾಡಿಕೊಂಡಿದಾರೆ .ಆದ್ರು ಇಲ್ಲಿ ಸಿಲಿಂಡರ್ ಡಂಪ್ ಮಾಡ್ತಾ ಜನರಿಗೆ ಇನ್ನಷ್ಟು ಕಿರಿಕಿರಿ ಉಂಟುಮಾಡ್ತಿದ್ದಾರೆ.ಅಷ್ಟೇ ಅಲ್ಲ ದಲ್ಲಾಳಿಗಳು ಪೊಲೀಸರಿಗೆ ಹಣಕೊಟ್ಟು ಬಾಯಿಮುಚ್ಚಿಸುತ್ತಾರೆ.ಇವರ ಉಪಟಳಕ್ಕೆ ಕೊನೆಯೇ ಇಲ್ಲದಂತಾಗಿದೆ.ಅಕ್ಕಪಕ್ಕದಲ್ಲಿ ಮನೆಗಳು, ದೇವಸ್ಥಾನ ಇದ್ದು ಜನರಿಗೆ ಇನ್ನಿಲ್ಲದ ಫಜೀತಿ ಶುರುವಾಗಿದೆ.
 
ಮನೆಯ ಗೌಡನ್ ನಲ್ಲಿ ನಿತ್ಯ ನೂರಾರು ಸಿಲಿಂಡರ್  ದಲ್ಲಾಳಿಗಳು ಡಂಪ್ ಮಾಡಿಟ್ಟಿದ್ದಾರೆ.ನೆಲಮಂಗಲ ಸುಭಾಷ್ ನಗರದ 6 ನೇ ಕ್ರಾಸ್ ನಲ್ಲಿ ಈ ಘಟನೆ ನಿತ್ಯ ನಡೆಯುತ್ತೆ.ಇನ್ನು ಈ ದಲ್ಲಾಳಿಗಳ ಹಾವಳಿಯಿಂದ ಜನರಂತೂ ರೋಸಿಹೋಗಿದ್ದಾರೆ.ದಲ್ಲಾಳಿಗಳು ವಿರುದ್ಧ ಜನರು ವ್ಯಾಪಕ ಅಸಾಮಾಧಾನ ಹೊರಹಾಕ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments