Webdunia - Bharat's app for daily news and videos

Install App

ರೋಬೋಟ್ ತಂದು ಕೊಡ್ತು ಕಳೆದಿದ್ದ ಚಿನ್ನದ ಸರ

Webdunia
ಭಾನುವಾರ, 8 ಸೆಪ್ಟಂಬರ್ 2019 (19:39 IST)
ಕಳೆದುಹೋಗಿದ್ದ ಚಿನ್ನದ ಸರವನ್ನು ರೋಬೋಟ್ ತಂದು ಕೊಟ್ಟ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಕತ್ತರಘಟ್ಟದ ಕೆರೆಯಲ್ಲಿ ಗಣಪತಿ ವಿಸರ್ಜನೆ ವೇಳೆ ಕಳೆದುಹೋಗಿತ್ತು ಸುಮಾರು 22 ಗ್ರಾಂ ಚಿನ್ನದ ಸರ.
ರೋಬೋಟ್ ಕೆರೆಯಲ್ಲಿನ ಚಿನ್ನದ ಸರವನ್ನು ತಂದು ಕೊಟ್ಟಿದೆ. ಮಂಜೇಗೌಡರವರು ರೋಬೋಟ್ ಯಂತ್ರ ಬಳಸಿ  ಕೆರೆಯಲ್ಲಿದ್ದ ಚಿನ್ನದ ಸರವನ್ನ ಪತ್ತೆಹಚ್ಚಿದ್ದಾರೆ.

ನೂತನ ಸಾಹಸ ಕಾರ್ಯ ಮಾಡಿದ ಮಂಜೇಗೌಡರ ಕಾರ್ಯದಿಂದ ಜನತೆ ಖುಷ್ ಆಗಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ಮಾಡುವಾಗ ಪುರಸಭೆ ಸದಸ್ಯ ಲೋಕೇಶ್ ಅವರ ಚಿನ್ನದ ಸರ ಕೆರೆಯಲ್ಲಿ ಕಳೆದುಹೋಗಿತ್ತು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments