Webdunia - Bharat's app for daily news and videos

Install App

ದಾವಣಗೆರೆಯಲ್ಲಿ ಮಳೆ ತಂದ ಅವಾಂತರ

Webdunia
ಶನಿವಾರ, 21 ಮೇ 2022 (18:36 IST)
ದಾವಣಗೆರೆಯಲ್ಲಿ ಸತತ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ..ಜಿಲ್ಲೆಯ ವಡ್ಡಿನಹಳ್ಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ಟ್ರ್ಯಾಕ್ಟರ್ ನೀರಿನಲ್ಲಿ ಮುಳುಗಿದೆ. ಕೂದಲೆಳೆ ಅಂತರದಲ್ಲಿ ಟ್ರ್ಯಾಕ್ಟರ್ ಚಾಲಕ ಪಾರಾರಿಯಾಗಿದ್ದಾನೆ..ಇತ್ತ, ರಸ್ತೆ ಮಧ್ಯದಲ್ಲೇ ಆಟೋ, ಬೈಕ್ ಸಿಲುಕಿ ಹೊರ ಬರಲಾಗದೇ ಸವಾರರು ಪರದಾಡಿದ್ದಾರೆ. ನಗರದ ಹಳೇ ಕುಂದುವಾಡದ ಮುಖ್ಯರಸ್ತೆಯಲ್ಲಿ ಘಟ‌ನೆ ನಡೆದಿದ್ದು, ಬಳಿಕ ನೀರಿನಿಂದ ತುಂಬಿದ್ದ ರಸ್ತೆ ಮಧ್ಯದಲ್ಲೆ ಸಿಲುಕಿಕೊಂಡ ಬೈಕ್ & ಆಟೋವನ್ನು ಸ್ಥಳೀಯರು ಮುಂಜಾಗ್ರತೆಯಿಂದ ಹೊರ ತೆಗೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments