Webdunia - Bharat's app for daily news and videos

Install App

ಯೋಧನ ಕುಟುಂಬಕ್ಕೆ ಪ್ರತಿತಿಂಗಳು 500 ಕೊಡುತ್ತೇನೆ ಎಂದ ಪಿಎಸ್ಐ

Webdunia
ಶನಿವಾರ, 16 ಫೆಬ್ರವರಿ 2019 (12:07 IST)
ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮಂಡ್ಯದ ಯೋಧ ಗುರುವಿನ‌ ಕುಟುಂಬಕ್ಕೆ ಪ್ರತಿ ತಿಂಗಳು ಐನೂರು‌ ರೂಪಾಯಿ ಕೊಡುವದಾಗಿ ಪಿ.ಎಸ್.ಐ ಹೇಳಿಕೆ ನೀಡಿದ್ದಾರೆ.

ವಿಜಯಪುರ ‌ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಮಟ್ಟಿ ಪೋಲಿಸ್ ಠಾಣೆಯ ಪಿ.ಎಸ್.ಐ ಈ ಹೇಳಿಕೆ ನೀಡಿದ್ದಾರೆ.

ಪಿ.ಎಸ್.ಐ  ಎಸ್.ವಾಯ್.ನಾಯ್ಕೋಡಿ ಪ್ರತಿ‌ ತಿಂಗಳ‌ ಸಂಬಳದಲ್ಲಿ‌ ಐನೂರು‌ ರೂಪಾಯಿ ಕೊಡುವದಾಗಿ ಹೇಳಿದ್ದಾರೆ. ನಿವೃತ್ತಿ ಆದರೂ ಕೂಡಾ ಪೆನ್ ಷನ್ ಹಣದಲ್ಲೂ ಐನೂರು ರೂಪಾಯಿ ತಿಂಗಳಿಗೆ ಕೊಡುವದಾಗಿ ಹೇಳಿದ್ದಾರೆ. ಪಿ.ಎಸ್.ಐ ಎಸ್.ವಾಯ್.ನಾಯ್ಕೋಡಿ‌ ಕಾರ್ಯಕ್ಕೆ‌ ಸಾರ್ವಜನಿಕರಿಂದ‌ ಪ್ರಶಂಸೆ ವ್ಯಕ್ತವಾಗುತ್ತಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments