Webdunia - Bharat's app for daily news and videos

Install App

ಶ್ರೀರಾಮನ ಕಟೌಟ್ ಗೆ ಬ್ಲೇಡ್ ಹಾಕಿದ ಕಿಡಿಗೇಡಿಗಳು

geetha
ಶನಿವಾರ, 20 ಜನವರಿ 2024 (16:20 IST)
ಬೆಂಗಳೂರು- ನಗರದ ಲೂಲು ಮಾಲ್ ಸಮೀಪದ ಸುಜಾತ ಟಾಕೀಸ್ ಬಳಿ  ಶ್ರೀರಾಮನ ಕಟೌಟ್ ಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ.ನಿನ್ನೆ ರಾತ್ರಿ ಶ್ರೀರಾಮನ ಕಟೌಟ್  ಬಿಜೆಪಿ ಕಾರ್ಯಕರ್ತರು ಅಳವಡಿಸಿದ್ದರು.ಇವತ್ತು ಬೆಳಗಿನ ಜಾವ  ಶ್ರೀ ರಾಮನ  ಕಟೌಟ್ ಹರಿದು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. 
 
ಗಾಂಧಿನಗರ ವಿಧಾನಸಭಾ ಕ್ಷೇತ್ರ, ಓಕಳಿಪುರಂ ವಾರ್ಡ್ ನಲ್ಲಿ ಶ್ರೀರಾಮನ ಕಟೌಟ್ ಅಳವಡಿಸಲಾಗಿತ್ತು.ಸ್ಥಳದಲ್ಲಿ ಜನರ ಜಮಾವಣೆ ಆಗ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದು,ಸದ್ಯ ಅರ್ಧ ಹರಿದಿರೋ ಶ್ರೀರಾಮನ ಕಟೌಟ್ ತೆರವು ಮಾಡಿದ್ದಾರೆ.ಸ್ಥಳದಿಂದ ಜನರನ್ನ ಪೊಲೀಸರು ಕಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments