Webdunia - Bharat's app for daily news and videos

Install App

ಲಾಕ್ ಡೌನ್ ಕೊರೊನಾಕ್ಕೆ ಪರಿಹಾರವಲ್ಲ ಎಂದ ಸಚಿವ

Webdunia
ಬುಧವಾರ, 1 ಜುಲೈ 2020 (20:50 IST)
ಕೊರೊನಾ  ನಿಯಂತ್ರಣಕ್ಕೆ  ಲಾಕ್  ಡೌನ್  ಒಂದೇ ಪರಿಹಾರವಲ್ಲ.  ಈ ಮೊದಲು  ನಾವು  ಲಾಕ್  ಡೌನ್  ಮಾಡಿದ್ದೇವೆ.
ಹೀಗಂತ  ಕಂದಾಯ  ಸಚಿವ  ಆರ್.  ಅಶೋಕ್  ಹೇಳಿದ್ದಾರೆ.

ಚಿಕ್ಕಮಗಳೂರು  ನಗರದ ನೂತನ  ಜಿಲ್ಲಾಧಿಕಾರಿ  ಕಚೇರಿ  ಕಟ್ಟಡದ  ಕಾಮಗಾರಿ  ಪರಿಶೀಲನೆ  ಮಾಡಿ  ಮಾತನಾಡಿ,  ಈ  ಕೊರೊನಾ  ಚೀನಾ ವೈರಸ್ . 3, 6 ತಿಂಗಳಿಗೆ  ಹೋಗುವಂತದಲ್ಲ. ಎಲ್ಲಾ  ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇನ್ನು  6 ತಿಂಗಳು ಕೊರೋನಾ  ಹತೋಟಿಗೆ  ತರಲು  ಹಗಲು  ರಾತ್ರಿ  ಕೆಲಸ  ಮಾಡಲು ಮಾನಸಿಕವಾಗಿ  ಸಿದ್ಧರಾಗಬೇಕು.

ಹೊರ  ರಾಜ್ಯಕ್ಕೆ  ಹೋಲಿಸಿದರೆ ನಮ್ಮಲ್ಲಿ  ಸೋಂಕು  ಕಡಿಮೆ  ಇದೆ.  ಸರ್ಕಾರ  ಯಶಸ್ವಿಯಾಗಿ  ನಿಭಾಯಿಸಿಕೊಂಡು  ಬಂದಿದೆ  ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments