ಲಾಕ್ ಡೌನ್ ಕೊರೊನಾಕ್ಕೆ ಪರಿಹಾರವಲ್ಲ ಎಂದ ಸಚಿವ

Webdunia
ಬುಧವಾರ, 1 ಜುಲೈ 2020 (20:50 IST)
ಕೊರೊನಾ  ನಿಯಂತ್ರಣಕ್ಕೆ  ಲಾಕ್  ಡೌನ್  ಒಂದೇ ಪರಿಹಾರವಲ್ಲ.  ಈ ಮೊದಲು  ನಾವು  ಲಾಕ್  ಡೌನ್  ಮಾಡಿದ್ದೇವೆ.
ಹೀಗಂತ  ಕಂದಾಯ  ಸಚಿವ  ಆರ್.  ಅಶೋಕ್  ಹೇಳಿದ್ದಾರೆ.

ಚಿಕ್ಕಮಗಳೂರು  ನಗರದ ನೂತನ  ಜಿಲ್ಲಾಧಿಕಾರಿ  ಕಚೇರಿ  ಕಟ್ಟಡದ  ಕಾಮಗಾರಿ  ಪರಿಶೀಲನೆ  ಮಾಡಿ  ಮಾತನಾಡಿ,  ಈ  ಕೊರೊನಾ  ಚೀನಾ ವೈರಸ್ . 3, 6 ತಿಂಗಳಿಗೆ  ಹೋಗುವಂತದಲ್ಲ. ಎಲ್ಲಾ  ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇನ್ನು  6 ತಿಂಗಳು ಕೊರೋನಾ  ಹತೋಟಿಗೆ  ತರಲು  ಹಗಲು  ರಾತ್ರಿ  ಕೆಲಸ  ಮಾಡಲು ಮಾನಸಿಕವಾಗಿ  ಸಿದ್ಧರಾಗಬೇಕು.

ಹೊರ  ರಾಜ್ಯಕ್ಕೆ  ಹೋಲಿಸಿದರೆ ನಮ್ಮಲ್ಲಿ  ಸೋಂಕು  ಕಡಿಮೆ  ಇದೆ.  ಸರ್ಕಾರ  ಯಶಸ್ವಿಯಾಗಿ  ನಿಭಾಯಿಸಿಕೊಂಡು  ಬಂದಿದೆ  ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಗಾಂವ್ ನಿವಾಸಿಗಳ ಸ್ಥಳಾಂತರದ ಬಗ್ಗೆ ಸಚಿವ ಈಶ್ವರ್ ಖಂಡ್ರೆ ದಿಟ್ಟ ಹೆಜ್ಜೆ

ತಾಯೊಯೊಬ್ಬಳು ಚಿರತೆ ಬಾಯಿಂದ ಮಗನನ್ನು ರಕ್ಷಿಸಿದ್ದ, ಮಗುವಿನ ಆರೋಗ್ಯ ಹೇಗಿದೆ ಗೊತ್ತಾ

ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಎಳೆಬೇಡಿ, ಡಿಕೆ ಶಿವಕುಮಾರ್ ಕುಟುಕಿದ ಆರ್‌ ಅಶೋಕ್‌

ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಐಷರಾಮಿ ಹೋಟೆಲ್‌ನಂತಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Indigo Crisis: ಇಂದು ಬೆಂಗಳೂರಿನಲ್ಲಿ ರದ್ದಾದ ವಿಮಾನದ ಪಟ್ಟಿ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments