Webdunia - Bharat's app for daily news and videos

Install App

ಲಾಕ್ ಡೌನ್ ಕೊರೊನಾಕ್ಕೆ ಪರಿಹಾರವಲ್ಲ ಎಂದ ಸಚಿವ

Webdunia
ಬುಧವಾರ, 1 ಜುಲೈ 2020 (20:50 IST)
ಕೊರೊನಾ  ನಿಯಂತ್ರಣಕ್ಕೆ  ಲಾಕ್  ಡೌನ್  ಒಂದೇ ಪರಿಹಾರವಲ್ಲ.  ಈ ಮೊದಲು  ನಾವು  ಲಾಕ್  ಡೌನ್  ಮಾಡಿದ್ದೇವೆ.
ಹೀಗಂತ  ಕಂದಾಯ  ಸಚಿವ  ಆರ್.  ಅಶೋಕ್  ಹೇಳಿದ್ದಾರೆ.

ಚಿಕ್ಕಮಗಳೂರು  ನಗರದ ನೂತನ  ಜಿಲ್ಲಾಧಿಕಾರಿ  ಕಚೇರಿ  ಕಟ್ಟಡದ  ಕಾಮಗಾರಿ  ಪರಿಶೀಲನೆ  ಮಾಡಿ  ಮಾತನಾಡಿ,  ಈ  ಕೊರೊನಾ  ಚೀನಾ ವೈರಸ್ . 3, 6 ತಿಂಗಳಿಗೆ  ಹೋಗುವಂತದಲ್ಲ. ಎಲ್ಲಾ  ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇನ್ನು  6 ತಿಂಗಳು ಕೊರೋನಾ  ಹತೋಟಿಗೆ  ತರಲು  ಹಗಲು  ರಾತ್ರಿ  ಕೆಲಸ  ಮಾಡಲು ಮಾನಸಿಕವಾಗಿ  ಸಿದ್ಧರಾಗಬೇಕು.

ಹೊರ  ರಾಜ್ಯಕ್ಕೆ  ಹೋಲಿಸಿದರೆ ನಮ್ಮಲ್ಲಿ  ಸೋಂಕು  ಕಡಿಮೆ  ಇದೆ.  ಸರ್ಕಾರ  ಯಶಸ್ವಿಯಾಗಿ  ನಿಭಾಯಿಸಿಕೊಂಡು  ಬಂದಿದೆ  ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

Karnataka: ಪೋಷಕರ ಸಂದರ್ಶನ ಮಾಡುವಂತಿಲ್ಲ, ಹೆಚ್ಚು ಫೀಸ್ ಕೇಳೋ ಹಾಗಿಲ್ಲ: ಖಾಸಗಿ ಶಾಲೆಗಳಿಗೆ ಹೊಸ ರೂಲ್ಸ್ ಇಲ್ಲಿದೆ

ಮುಂದಿನ ಸುದ್ದಿ
Show comments