Select Your Language

Notifications

webdunia
webdunia
webdunia
webdunia

ರೋಗಿಗಳ ಕಂಟ್ರೋಲ್ ಮಾಡುವುದೇ ಚಾಲೆಂಜ್ ಎಂದ ಸಚಿವ

ರೋಗಿಗಳ ಕಂಟ್ರೋಲ್ ಮಾಡುವುದೇ ಚಾಲೆಂಜ್ ಎಂದ ಸಚಿವ
ಮೈಸೂರು , ಸೋಮವಾರ, 12 ಅಕ್ಟೋಬರ್ 2020 (17:31 IST)
ರಾಜ್ಯದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ.
 

ಈ ನಡುವೆ ಬಿ.ಶ್ರೀರಾಮುಲು ಬಳಿಯಿದ್ದ ಆರೋಗ್ಯ ಇಲಾಖೆಯ ಹೊಣೆಯನ್ನು ಡಾ.ಸುಧಾಕರ್ ಗೆ ವಹಿಸಲಾಗಿದೆ.

ಕೊರೊನಾ ಕಂಟ್ರೋಲ್ ಮಾಡುವುದರ ಜೊತೆಗೆ ಅನೇಕ ರೋಗಿಗಳನ್ನು ಕಂಟ್ರೋಲ್ ಮಾಡುವುದು ಚಾಲೆಂಜ್ ಆಗಿದೆ ಎಂದು ಸಚಿವ ಡಾ.ಸುಧಾಕರ ಹೇಳಿದ್ದಾರೆ.

ನಂಬಿಕೆ ಇಟ್ಟು ಸಿಎಂ ಕೊಟ್ಟಿರುವ ಎರಡೂ ಸಚಿವ ಸ್ಥಾನದ ಕೆಲಸಗಳನ್ನು ಯಶಸ್ವಿಯಾಗಿ ಮಾಡುವುದಾಗಿ ಸಚಿವ ಸುಧಾಕರ್ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶೋಭಾ ಕರಂದ್ಲಾಜೆ ಯಾರು? ಎಂದ ನಟಿ ಉಮಾಶ್ರೀ