Webdunia - Bharat's app for daily news and videos

Install App

ಇಡೀ ಸ್ಯಾಂಡಲ್​ವುಡ್​ನಲ್ಲೇ ಸಂಚಲನ ಮೂಡಿಸಿದ್ದ ಮೀಟೂ ಕೇಸ್ ಮತ್ತೆ ಆ್ಯಕ್ಟೀವ್

Webdunia
ಶನಿವಾರ, 11 ಸೆಪ್ಟಂಬರ್ 2021 (20:13 IST)
2018ರಲ್ಲಿ ಇಡೀ ಸ್ಯಾಂಡಲ್​ವುಡ್​ನಲ್ಲೇ ಸಂಚಲನ ಮೂಡಿಸಿದ್ದ ಮೀಟೂ ಕೇಸ್ ಮತ್ತೆ ಆ್ಯಕ್ಟೀವ್ ಆಗಿದೆ. ಎಲ್ಲವೂ ಮುಗಿದಿದೆ, ಕ್ಲೀನ್ ಚಿಟ್ ಸಿಗುತ್ತೆ ಅಂತ ಕಾಯ್ತಿದ್ದವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.  ಗೃಹ ಸಚಿವ ಅರಗ ಜ್ಞಾನೇಂದ್ರ ಅದ್ಯಾವಾಗ ಬಾಕಿ ಉಳಿದ ಕೇಸ್ ಕ್ಲಿಯರ್ ಮಾಡಿ ಅಂದ್ರೋ ಮೀಟೂ ಕೇಸ್​ ಕೂಡ ಮರು ಜೀವ ಪಡೆದುಕೊಂಡಿದೆ. ಈ ಕೇಸ್​​ನಲ್ಲಿ ಪ್ರಮುಖವಾಗಿದ್ದ  ನಿರ್ದೇಶಕ ಅರುಣ್, ನಿರ್ಮಾಪಕ ಜಯರಾಮ್, ಕ್ಯಾಮೆರಾಪರ್ಸನ್ ಕೃಷ್ಣ ಹೇಳಿಕೆ ನೀಡದೆ ಪ್ರಕರಣ ಹಾಗೇ ನೆನೆಗುದಿಗೆ ಬಿದ್ದಿತ್ತು. ನೋಟೀಸ್ ಕೊಟ್ಟರು ಬಾರದ ಈ ಮೂವರನ್ನು ಇದೀಗ ಪೊಲೀಸರು ಮತ್ತೆ ಕರೆಸಿ ಹೇಳಿಕೆ ಪಡೆದುಕೊಳ್ಳಲೇಬೇಕಾಗಿದೆ. ಈ ಮೂವರ ಹೇಳಿಕೆ ಮೇಲೆ ಕ್ಲೀನ್ ಚಿಟ್ ಕೊಡ್ತಾರಾ, ಚಾರ್ಜ್​ಶೀಟ್​ ಸಲ್ಲಿಕೆಯಾಗುತ್ತಾ ಅನ್ನೋದು ಡಿಪೆಂಟ್ ಆಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments