Select Your Language

Notifications

webdunia
webdunia
webdunia
webdunia

ಗುಂಪಾಗಿ ಸೇರಿದ ಜನರಲ್ಲಿ ಜನಜಾಗೃತಿ ಮೂಡಿಸಿ ಮಾಸ್ಕ್ ವಿತರಿಸಿದ ಶಾಸಕ

ಗುಂಪಾಗಿ ಸೇರಿದ ಜನರಲ್ಲಿ ಜನಜಾಗೃತಿ ಮೂಡಿಸಿ ಮಾಸ್ಕ್ ವಿತರಿಸಿದ ಶಾಸಕ
ಬೆಂಗಳೂರು , ಶನಿವಾರ, 28 ಮಾರ್ಚ್ 2020 (10:47 IST)
ಬೆಂಗಳೂರು : ಬೆಂಗಳೂರಿನ ಬಾಗಲಗುಂಟೆ ಬಳಿಯಿರುವ ಮಲ್ಲಸಂದ್ರ ಮಾರ್ಕೆಟ್ ನಲ್ಲಿ ಜನರು ಲಾಕ್ ಡೌನ್ ಆದೇಶ ಉಲ್ಲಂಘನೆ  ಮಾಡಿದ್ದಾರೆ.

ಬೆಂಗಳೂರಿನ ಬಾಗಲಗುಂಟೆ ಬಳಿಯಿರುವ ಮಲ್ಲಸಂದ್ರ ಮಾರ್ಕೆಟ್ ನಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಗುಂಪಾಗಿ ಸೇರುವುದರ ಮೂಲಕ ಲಾಕ್ ಡೌನ್ ಆದೇಶ ಉಲ್ಲಂಘನೆ  ಮಾಡಿದ್ದಾರೆ.

 

ಆ ವೇಳೆ ಅಲ್ಲಿಗೆ ಆಗಮಿಸಿದ  ಶಾಸಕ ಆರ್.ಮಂಜುನಾಥ್ ಜನರಿಗೆ ಗುಂಪಾಗಿ ಸೇರದಂತೆ ಜನಜಾಗೃತಿ ಮೂಡಿಸಿದ್ದಾರೆ, ಮಾತ್ರವಲ್ಲ, ಅಲ್ಲಿದ್ದ ಜನರಿಗೆ ಮಾಸ್ಕ್ ವಿತರಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೋಮ್ ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದರೆ ಪಾಸ್ ಪೋರ್ಟ್ ಮುಟ್ಟುಗೋಲು- ಉಡುಪಿ ಡಿಸಿ ಎಚ್ಚರಿಕೆ