Webdunia - Bharat's app for daily news and videos

Install App

ಚಿತ್ರಕಲಾ ಪರಿಷತ್ತಿನಲ್ಲಿ ಕನ್ನಡ ಚಳುವಳಿ ನಾಯಕ .ಜಿ.ನಾರಾಯಣ್ ಕುಮಾರ್ ರವರ ಸಂಸ್ಕರಣೆ ಕಾರ್ಯಕ್ರಮ

Webdunia
ಶನಿವಾರ, 18 ಸೆಪ್ಟಂಬರ್ 2021 (20:37 IST)
ಇಂದು ಸಂಜೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ದಿವಂಗತ ಕನ್ನಡ ಚಳುವಳಿ ನಾಯಕ .ಜಿ.ನಾರಾಯಣ್ ಕುಮಾರ್ ರವರ ಸಂಸ್ಕರಣೆ ಕಾರ್ಯಕ್ರಮ ಜರುಗಿತು.ವಸತಿ ಸಚಿವ ವಿ.ಸೋಮಣ್ಣ ಉದ್ಗಾಟಿಸಿದರು. ಹತ್ತು ಜನ ಸಾಧನೆಯನ್ನು ಸನ್ಮಾನಿಸಲಾಯಿತು.ಕನ್ನಡ ಚಳುವಳಿಯಲ್ಲಿ ತಮ್ಮನ್ನೇ ಅವರು ಅರ್ಪಿಸಿಕೊಂಡ ಕನ್ನಡದ ಕಟ್ಟಾಳು.ತಮ್ಮದೇ ಆದ ಶೈಲಿಯಲ್ಲಿ ಹೋರಾಟವನ್ನು ನಡೆಸಿದ್ದ ದೀಮಂತ ನಾಯಕ ಜಿ ನಾರಾಯಣ್ ಕುಮಾರ್.ಎಂದು ಸೋಮಣ್ಣ ಗುಣಗಾನ ಮಾಡಿದರು.
ಎರಡು ಬಾರಿ ಶಾಸಕರಾಗಿ .ಹೋರಾಟಗಾರರಾಗಿದ್ದ ಜಿ.ನಾ.ಕು ರವರ ಮಾಜಿ ಸಚಿವ ಬಿಎಲ್‌ ಶಂಕರ್ ನೆನಪಿಸಿಕೊಂಡರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments