Webdunia - Bharat's app for daily news and videos

Install App

ಒಂದು ನಾಯಿ ಸತ್ತದ್ದಕ್ಕೆ ಮೂರು ಚಿರತೆಗಳನ್ನು ಕೊಂದ ಭೂಪ

Webdunia
ಶುಕ್ರವಾರ, 9 ಆಗಸ್ಟ್ 2019 (17:11 IST)
ನಾಯಿ ಸಾವಿಗೆ ಚಿರತೆಗಳೇ ಕಾರಣ ಅಂತ ಮೂರು ಚಿರತೆಗಳನ್ನು ಭೂಪನೊಬ್ಬ ಕೊದಿರೋ ಘಟನೆ ನಡೆದಿದೆ.

ಆರೋಪಿ ಸಾಕಿದ ಮೂರು ನಾಯಿ ಮರಿಗಳನ್ನು ಚಿರತೆಯೊಂದು ಹೊತ್ತುಕೊಂಡು ಹೋಗಿತ್ತು. ಅದರಲ್ಲಿ ಒಂದನ್ನು ಕೊಂದು ಸಾಯಿಸಿದ್ದರೆ, ಇನ್ನೆರಡು ಮರಿಗಳು ಗಂಭೀರ ಗಾಯಗೊಂಡಿದ್ದವು.

ಇದರಿಂದ ರೋಸಿ ಹೋಗಿದ್ದ ನಾಯಿ ಸಾಕಿದ ಮಾಲೀಕ, ಸತ್ತ ನಾಯಿ ದೇಹದ ಮೇಲೆ ವಿಷ ಹಾಕಿ ಕಾಡಿನಲ್ಲಿ ಬಿಸಾಕಿದ್ದಾನೆ. ಚಿರತೆಗಳಿಗೆ ವಿಷ ಹಾಕಿ ಮೂರು ಚಿರತೆಗಳ ಸಾವಿಗೆ ಕಾರಣ ಆಗಿದ್ದಾನೆ.

ಹರಿದ್ವಾರದಲ್ಲಿ ಘಟನೆ ನಡೆದಿದ್ದು, ಆರೋಪಿ ಸುಖಪಾಲ್ ಎಂಬಾತನನ್ನ ಪೊಲೀಸರು ಬಂಧನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments