Webdunia - Bharat's app for daily news and videos

Install App

ಡ್ರೈನೇಜ್ ನೀರಿನಿಂದ ಕೆರೆ ಮಲಿನಮಯ​​

Webdunia
ಮಂಗಳವಾರ, 4 ಜುಲೈ 2023 (15:14 IST)
ವಿಜಯಪುರ ತಾಲೂಕಿನ ಹಂಚನಾಳ ಕೆರೆಗೆ ಡ್ರೈನೇಜ್ ನೀರು ಮಿಶ್ರಣವಾಗುತ್ತಿರುವ ಕಾರಣ ನೀರು ಸಂಪೂರ್ಣವಾಗಿ ‌ಗಬ್ಬೆದ್ದು ನಾರುತ್ತಿದೆ. ಇತ್ತೀಚೆಗೆ ನಡೆದ ಮೊದಲ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್​​ ಅವರು ಇದೇ ಕೆರೆಯ ವಿಚಾರವನ್ನು ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದರು.. ಆದರೆ ಇದುವರೆಗೆ ಹಂಚನಾಳ ಕೆರೆಗೆ ಡ್ರೈನೇಜ್ ನೀರು ಬರುವುದು ಮಾತ್ರ ನಿಂತಿಲ್ಲ.. ಒಂದು ಸಮಯದಲ್ಲಿ ಈ ಕೆರೆಯ ನೀರನ್ನು ಈ ಸುತ್ತಮುತ್ತಲಿನ‌ ತಾಂಡಾದ ಜನರು ಕುಡಿಯಲು ಬಳಸುತ್ತಿದ್ದರು.. ಆದರೆ ಇಂದು ಈ ನೀರಿನ‌ ಸಮೀಪ ಹೋಗುವುದಕ್ಕೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಕೆರೆ ಮಲಿನಮಯವಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments