ಪತ್ನಿ ಅನೈತಿಕ ಸಂಬಂಧ ಕೆ ರೋಸಿ ಹೋಗಿದ್ದ ಪತಿರಾಯ…!

Webdunia
ಗುರುವಾರ, 27 ಜುಲೈ 2023 (18:46 IST)
ಟ್ರ್ಯಾವೆಲ್ಸ್ ಹಾಗೂ ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿರುವ ಶಂಕರ್ ಕಳೆದ 13 ವರ್ಷಗಳ ಹಿಂದೆ ಗೀತಾಳನ್ನ ವಿವಾಹವಾಗಿದ್ದ.. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಗಂಡು ಒಂದು ಹೆಣ್ಣು ಮಗು ಇತ್ತು.. ಆದ್ರೆ ಕೆಲ ದಿನಗಳಿಂದ ಹೆಂಡತಿ ಮೇಲೆ ಪತಿ ಅನುಮಾನ ಪಟ್ಟಿದ್ದ.ಪತ್ನಿ ಗೀತಾ ಮೇಲೆ ಪತಿ ಅನುಮಾನ ಪಟ್ಟಿದ್ದ.. ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇರೋದು ಧೃಡವಾಗಿತ್ತು.. ಆದರೆ ಪತಿ ಶಂಕರ್ ತನ್ನ ಹೆಂಡತಿಗೆ ಒಂದೆರಡು ಬಾರೀ ಬುದ್ಧಿ ಹೇಳಿದ್ದ.. ಆದರೂ ಗಂಡನ ಮಾತಿಗೆ ಕ್ಯಾರೆ ಎನ್ನದೇ ತನ್ನ ವರಸೆ ಮುಂದುವರಿಸಿದ್ದಳು.. ಅಷ್ಟೇ ಅಲ್ಲದೇ ಪ್ರಿಯಕರನ ಜೊತೆ ಇರೋ ವಿಡಿಯೋ ಗಂಡನಿಗೆ ಕಳುಹಿಸಿ ಆತನ ನೆಮ್ಮದಿ ಕಿತ್ತುಕೊಂಡಿದ್ಲು.

ಇದೇ ವಿಚಾರಕ್ಕೆ ಕಳೆದ ಒಂದು ತಿಂಗಳಿನಿಂದ ಪತಿ-ಪತ್ನಿ ನಡುವೆ ಗಲಾಟೆ ಜೋರಾಗಿದೆ.. ಅಷ್ಟೇ ಅಲ್ಲ ಪತ್ನಿ ಪ್ರಿಯಕರ ಬಂದು ಶಂಕರ್ ಗೆ ಆವಾಜ್ ಹಾಕಿ ಕೊಲೆ ಬೆದರಿಕೆ ಕೂಡ ಹಾಕಿದ್ನಂತೆ.. ಇದೇ ವಿಚಾರಕ್ಕೆ ನಿನ್ನೆ ಇಬ್ಬರ ಮಧ್ಯೆ ಗಲಾಟೆ ಆಗಿದೆ. ಈ ವೇಳೆ ಕೋಪಗೊಂಡು ಪತ್ನಿಯ ಮೇಲೆ ಆಯುಧಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದ. ಬಳಿಕ ಶವವನ್ನ ಸೋಫಾ ಮೇಲೆ ಇಟ್ಟು ಹೊರಟುಹೋಗಿದ್ದ.ಹೊರಬಂದವನೇ ಪತ್ನಿಯನ್ನ ಕೊಲೆ ಮಾಡಿರುವ ವಿಚಾರವನ್ನ ಅತ್ತೆಗೆ ಕರೆ ಮಾಡಿ ತಿಳಿಸಿದ್ದಾನೆ. ಅಷ್ಟೇ ಅಲ್ಲ ಸಂಬಂಧಿಕರಿಗೂ ತಿಳಿಸಿ, ಮರ್ಯಾದೆಗೆ ಅಂಜಿ ಕೊಲೆಮಾಡ್ಬಿಟ್ಟೆ ಅಂದಿದ್ದ.. ತಕ್ಷಣ ಚಂದ್ರಾಲೇಔಟ್ ಪೊಲೀಸ್ರು ಆರೋಪಿಯನು ಬಂಧಿಸಿ ಸ್ಟೇಷನ್ ಗೆ ಕರ್ಕೊಂಡ್ ಬಂದಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತೀಶ್ ಜತೆಗೆ ನಡೆದ ಮಾತುಕತೆ ಬಗ್ಗೆ ಬಿಚ್ಚಿಟ್ಟ ಡಿಕೆ ಶಿವಕುಮಾರ್‌

ವಾಚ್ ವಿಚಾರದಲ್ಲಿ ಡಿಕೆಶಿಗೆ ಬೇಸರವಾದರೆ ನಾನೇನೂ ಮಾಡಲಾಗದು: ಛಲವಾದಿ ನಾರಾಯಣಸ್ವಾಮಿ

ಶಿಕ್ಷಣದ ಪ್ರತಿ ಹಂತದಲ್ಲೂ ಭಗವದ್ಗೀತೆ ಅಳವಡಿಸಬೇಕು: ಕುಮಾರಸ್ವಾಮಿ

ನಿಮ್ಮ ಬಾಯಿ ತೆವಲಿಗೆ ಮನಸ್ಸಿಗೆ ಬಂದಂತೆ ಮಾತನಾಡಬೇಡಿ: ನಾರಾಯಣ ಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತ್ತೆ ಟ್ರ್ಯಾಕ್‌ಗೆ ಜಿಗಿದ ವ್ಯಕ್ತಿ

ಮುಂದಿನ ಸುದ್ದಿ
Show comments