Select Your Language

Notifications

webdunia
webdunia
webdunia
webdunia

ಕಟ್ಟಡ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ-ಡಿಸಿಎಂ ಡಿಕೆಶಿವಕುಮಾರ್

ಕಟ್ಟಡ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ-ಡಿಸಿಎಂ ಡಿಕೆಶಿವಕುಮಾರ್
bangalore , ಗುರುವಾರ, 9 ನವೆಂಬರ್ 2023 (21:00 IST)
ಕಟ್ಟಡ ಕಾರ್ಮಿಕರು,ಅಸಂಘಟಿತ  ಕಾರ್ಮಿಕರು ಎಂದು ನಾನು ಕರೆಯುದಿಲ್ಲ.ಈ ದೇಶವನ್ನು ಕಟ್ಟುವವರು ನೀವು ,ಕೋವಿಡ್ ಸಂದರ್ಭದಲ್ಲಿ ಯಾದಗಿರಿ ಅವರು ನನ್ನ ರಾತ್ರಿ ಭೇಟಿ ಮಾಡಿದ್ರು.2100 ಊರಿಗೆ ಹೋಗಬೇಕು ಎಂದು ಕೇಳಿದ್ರು .ಸರ್ಕಾರಕ್ಕೆ ಕೇಳಿದೆ ಫ್ರೀ ಕಳಿಸಬೇಕು. ಆದ್ರೆ ಆ ಸರ್ಕಾರ ಮಾಡಲಿಲ್ಲ.ನೀವು ಉಚಿತ ಕಳಿಸಬೇಕು ಇಲ್ಲಾ ಅಂದ್ರೆ 1 ಕೋಟಿ ರೂ ನಾನೇ ಕೊಡುತ್ತೇನೆ ಎಂದು ಹೇಳಿದೆ.

ಅವಾಗ 5 ದಿನಗಳ ನಂತರ ಫ್ರಿಯಾಗಿ ಕಳುಹಿಸಿದರು.ಕಟ್ಟಡ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.ನಿಮ್ಮಲ್ಲಿ ಅನೇಕ ಸಮಸ್ಯೆಗಳು ಇದಾವೆ.ನಿಮ್ಮ ಸಲಹೆಗಳನ್ನ ಸಚಿವರಿಗೆ ಕೊಡಿ.ಅವುಗಳನ್ನ ನಾವು ಪರಿಶೀಲಿಸುತ್ತೇವೆ .ಆರ್ಥಿಕವಾಗಿ ನಿಮಗೆ ಶಕ್ತಿ ತುಂಬಲು ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.ನಮ್ಮ ಸರ್ಕಾರ ನಿಮ್ಮ ಬೆಂಬಲವಾಗಿ ಇರುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ವಿರುದ್ಧ ಪ್ರೀಯಾಂಕ ಖರ್ಗೆ ವಾಗ್ದಾಳಿ