Webdunia - Bharat's app for daily news and videos

Install App

ಕೊರೊನಾ ನಡುವೆ ಕಿಕ್ಕಿರಿದು ಸೇರಿದ ಪ್ರವಾಸಿಗರು

Webdunia
ಭಾನುವಾರ, 28 ಜೂನ್ 2020 (16:57 IST)
ದೇಶಾದ್ಯಂತ ಕೊರೊನಾ ಆರ್ಭಟ ಮುಂದುವರಿದಿದ್ದರೆ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಯಾವುದೇ ಭಯವಿಲ್ಲದೇ ಆ ಸ್ಥಳದಲ್ಲಿ ಸೇರಿದ್ದರು.

 ಚಿಕ್ಕಮಗಳೂರು  ಜಿಲ್ಲೆಗೆ  ಭಾನುವಾರ  ಪ್ರಯುಕ್ತ ಅತೀ  ಹೆಚ್ಚು  ಸಂಖ್ಯೆಯಲ್ಲಿ  ಪ್ರವಾಸಿಗರು  ಹರಿದು  ಬಂದಿದ್ದು,  ಮುಳ್ಳಯ್ಯನಗಿರಿ ದತ್ತ ಪೀಠ  ಈ   ಭಾಗದಲ್ಲಿ  ಪ್ರವಾಸಿಗರ  ಸಂಖ್ಯೆ  ಹೆಚ್ಚಾಗಿದೆ .

ಜಿಲ್ಲೆಯ ಪ್ರವಾಸಿ  ತಾಣಗಳಿಗೆ  ಭೇಟಿ  ನೀಡುವವರು  ಮಾಸ್ಕ್,  ಸಾಮಾಜಿಕ  ಅಂತರ  ನಿಯಮಗಳನ್ನು  ಪಾಲಿಸಬೇಕು  ಎಂದು  ಜಿಲ್ಲಾಧಿಕಾರಿ  ಡಾ. ಬಗಾದಿ  ಗೌತಮ್  ಮನವಿ  ಮಾಡಿದ್ದಾರೆ.  ಕೈ ಮರ  ಚೆಕ್ ಪೋಸ್ಟಿನಲ್ಲಿ   ಪ್ರತಿ  ವಾಹನಗಳ  ತಪಾಸಣೆ  ಮಾಡಲಾಗುತ್ತಿದೆ.

ದಾಖಲಾತಿಗಳನ್ನು  ಪರಿಶೀಲನೆ  ಮಾಡಿ  ವಾಹನಗಳನ್ನು  ಒಳ  ಬಿಡಲಾಗುತ್ತಿದೆ  ಮತ್ತು  ಇಲ್ಲಿ  ಹೊಸ ಅರಣ್ಯ  ತಪಾಸಣೆ ಗೇಟ್  ತೆರೆಯಲಾ ಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments