Webdunia - Bharat's app for daily news and videos

Install App

ಕೊರೊನಾ ನಡುವೆ ಕಿಕ್ಕಿರಿದು ಸೇರಿದ ಪ್ರವಾಸಿಗರು

Webdunia
ಭಾನುವಾರ, 28 ಜೂನ್ 2020 (16:57 IST)
ದೇಶಾದ್ಯಂತ ಕೊರೊನಾ ಆರ್ಭಟ ಮುಂದುವರಿದಿದ್ದರೆ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಯಾವುದೇ ಭಯವಿಲ್ಲದೇ ಆ ಸ್ಥಳದಲ್ಲಿ ಸೇರಿದ್ದರು.

 ಚಿಕ್ಕಮಗಳೂರು  ಜಿಲ್ಲೆಗೆ  ಭಾನುವಾರ  ಪ್ರಯುಕ್ತ ಅತೀ  ಹೆಚ್ಚು  ಸಂಖ್ಯೆಯಲ್ಲಿ  ಪ್ರವಾಸಿಗರು  ಹರಿದು  ಬಂದಿದ್ದು,  ಮುಳ್ಳಯ್ಯನಗಿರಿ ದತ್ತ ಪೀಠ  ಈ   ಭಾಗದಲ್ಲಿ  ಪ್ರವಾಸಿಗರ  ಸಂಖ್ಯೆ  ಹೆಚ್ಚಾಗಿದೆ .

ಜಿಲ್ಲೆಯ ಪ್ರವಾಸಿ  ತಾಣಗಳಿಗೆ  ಭೇಟಿ  ನೀಡುವವರು  ಮಾಸ್ಕ್,  ಸಾಮಾಜಿಕ  ಅಂತರ  ನಿಯಮಗಳನ್ನು  ಪಾಲಿಸಬೇಕು  ಎಂದು  ಜಿಲ್ಲಾಧಿಕಾರಿ  ಡಾ. ಬಗಾದಿ  ಗೌತಮ್  ಮನವಿ  ಮಾಡಿದ್ದಾರೆ.  ಕೈ ಮರ  ಚೆಕ್ ಪೋಸ್ಟಿನಲ್ಲಿ   ಪ್ರತಿ  ವಾಹನಗಳ  ತಪಾಸಣೆ  ಮಾಡಲಾಗುತ್ತಿದೆ.

ದಾಖಲಾತಿಗಳನ್ನು  ಪರಿಶೀಲನೆ  ಮಾಡಿ  ವಾಹನಗಳನ್ನು  ಒಳ  ಬಿಡಲಾಗುತ್ತಿದೆ  ಮತ್ತು  ಇಲ್ಲಿ  ಹೊಸ ಅರಣ್ಯ  ತಪಾಸಣೆ ಗೇಟ್  ತೆರೆಯಲಾ ಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census: ಕ್ಯಾಬಿನೆಟ್ ಸಭೆಯಲ್ಲಿ ಡಿಕೆ ಶಿವಕುಮಾರ್ ಕೆಂಡಾಮಂಡಲ: ಲಿಂಗಾಯತ, ಒಕ್ಕಲಿಗರಲ್ಲೂ ಬಡವರಿಲ್ವಾ

CET Exam: ಜನಿವಾರ ಹಾಕಿದ್ದಕ್ಕೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ: ವಿಡಿಯೋ

Mangalore Waqf protest: ನೇಮೋತ್ಸವ ಫ್ಲೆಕ್ಸ್ ತೆಗೆದು ವಕ್ಫ್ ಪ್ರತಿಭಟನೆ ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ

Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಿಗೆ ಇದೆ ಮಳೆ ಸೂಚನೆ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ಮುಂದಿನ ಸುದ್ದಿ
Show comments