Webdunia - Bharat's app for daily news and videos

Install App

ನಾವೂ ಘೋಷಿಸಿದಂತೆ ನಡೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಿಎಂ

Webdunia
ಬುಧವಾರ, 18 ಜನವರಿ 2023 (14:04 IST)
ನಾಳೆ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ನಾಳೆ ಅವರ ಎರಡು ಕಾರ್ಯಕ್ರಮ ಇದೆ.ಎನ್ ಎಲ್ ಪಿ ಸಿ ಯೋಜನೆಗೆ ಬರ್ತಿದ್ದಾರೆ.ಏಷ್ಯಾದಲ್ಲಿ ಪ್ರಮುಖವಾಗಿರೋದು ಇದು ಒಂದು .ಕೇಂದ್ರ ಹಾಗೂ ರಾಜ್ಯ ಸರ್ಕಾರ ದುಡ್ಡು ಕೊಟ್ಟಿದೆ.ನಮ್ಮ ಇರಿಗೇಶನ್ ಗೆ ಅದು ಮೈಲಿಗಲ್ಲು.ನಮಗೆ ಇದು ಇನ್ಸ್ಪೇರೇಶನ್.ಇದರಿಂದ ಇನ್ನು ಹೆಚ್ಚೆಚ್ಚು ಮಾಡಲು ಪ್ರೇರಣೆ ಸಿಗುತ್ತೆ.ಇದರ  ಜೊತೆಗೆ ಮತ್ತೊಂದು ಕಾರ್ಯಕ್ರಮವಿದೆ.ಸುಮಾರು ನಾಲ್ಕೈದು ದಶಕಗಳ ಕಾಲ ಒಂದು ಬೇಡಿಕೆ ಇತ್ತು.ಬಂಜಾರ ಅಂದ್ರೆ ಲಮಾಣಿ ಜನಾಂಗದ ತಾಂಡಗಳನ್ನ ಊರು ಅಂತಾ ಮಾಡಿ ಹಕ್ಕು ಪತ್ರ ಕೊಡಲು ಬರ್ತಿದ್ದಾರೆ.ಸಾಮಾಜಿಕವಾಗಿ ದೊಡ್ಡ ಪರಿವರ್ತನೆಯ ಕಾರ್ಯಕ್ರಮ ಇದೆ.ಇನ್ಮುಂದೆ ಅಲೆಮಾರಿಗಳಾಗಿ ಇರದೇ ಅವರ ಬದುಕಿಗೆ ಒಂದು ಯೋಜನೆ ರೂಪಿಸಿದೇವೆ.ರಾಜ್ಯಕ್ಕೆ ಖಂಡಿತಾ ಒಳ್ಳೇದಾಗುತ್ತದೆ ಎಂದು ಸಿಎಂ ಹೇಳಿದ್ರು.
 
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅದರ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಿನ್ನಲೆ ಹೆಚ್ಚು ಸಮಯವಕಾಶ ಇರಲಿಲ್ಲ.ಅದಕ್ಕೂ ಮುಂಚೆಯೇ ಮಾತನಾಡಿದ್ದೇನೆ.ಆದಷ್ಟು ಬೇಗ ತಿಳಿಸುತ್ತೇನೆ ಎಂದಿದ್ದಾರೆ.ಬಿ ಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಅಷ್ಟು ಕೀಳುಮಟ್ಟದ ಹೇಳಿಕೆಗಳಿಗೆ  ನಾನು ಏನೋ ಹೇಳೊಕೆ ಹೋಗಲ್ಲ.ಇದೇ ನನ್ನ ಉತ್ತರ ಅಂತಾ ಬಿ.ಕೆ ಹರಿಪ್ರಸಾದ್ ವಿರುದ್ಧ ಬೊಮ್ಮಾಯಿ ಕಿಡಿಕಾರಿದ್ದಾರೆ.
 
ನಾ ನಾಯಕಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ೨ ಸಾವಿರ ಘೋಷಣೆ ವಿಚಾರವಾಗಿ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.ಅವರು ಹತಾಷಾರಾಗಿದ್ದಾರೆ.ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ.ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ.ಅವತ್ತು ಕೊಟ್ಟಿದ್ದ ಭರವಸೆಗಳನ್ನ ಅವರು ಮಾಡಲಿಲ್ಲ.ಈಗ ಮಾಡ್ತಾರಾ..!? ಇನ್ನು ಘೋಷಣೆ ಮಾಡ್ತಾರೆ.ಆದ್ರೆ ನಾವೂ ನುಡಿದಂತೆ ನಡೆದುಕೊಂಡಿದ್ದೇವೆ.ನಾನು ಘೋಷಣೆ ಮಾಡಿದ್ದೇ ಅದನ್ನೇ ಅವರು ಈಗ ಹೇಳಿದ್ದಾರೆ.ಆದ್ರೆ ನಾವೂ ಘೋಷಿಸಿದಂತೆ ನಡೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಬಾಲಿಗಢದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹದಲ್ಲಿ ಸಿಲುಕಿ 9 ಕಾರ್ಮಿಕರ ಕಣ್ಮರೆ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಮುಂದಿನ ಸುದ್ದಿ
Show comments