ಐತಿಹಾಸಿಕ ಕರಗದ ಮೇಲೆ ಕಿಡಿಗೆಡಿಗಳ ಕರಿ ನೆರಳು..!

Webdunia
ಗುರುವಾರ, 13 ಏಪ್ರಿಲ್ 2023 (20:30 IST)
ಬೆಂಗಳೂರಿನ ಐತಿಹಾಸಿಕ ಕರಗ ವೇನೂ ಸುಸೂತ್ರವಾಗಿ ನೇರವೇರಿದೆ, ಆದರೆ ಚೈತ್ರ ಪೂರ್ಣಿಮೆಯಾ ಬೆಳದಿಂಗಳ ರಾತ್ರಿಯಲ್ಲಿ ಕರಗಕ್ಕೆ ಕಪ್ಪು ಮಸಿ ಬಿಳಿಯಲು ಸ್ಕೆಚ್ ಹಾಕಿದ್ದು ಮಾತ್ರ ತಡವಾಗಿ ಬೆಳಕಿಗೆ ಬಂದಿದೆ,ಎಲ್ಲರೂ ಸಂಭ್ರಮದಲ್ಲಿದಾಗ ಭಕ್ತರ ಸೊಗಿನಲ್ಲಿ ಬಂದ ಆರೋಪಿ ನಡೆಸಿದ ಕೃತ್ಯ ಬಯಲಿಗೆಳೆಯಲಾಗಿದೆ. 
 
 ವಿಶ್ವ ವಿಖ್ಯಾತ ಐತಿಹಾಸಿಕ ಕರಗ, ಯಾವುದೇ ಅಡ್ಡಿ ಇಲ್ಲದೆ ಸುಸೂತ್ರವಾಗಿ ಮತ್ತು ಕರಗ ಮಹೋತ್ಸವ  ವಿಜ್ರುಂಭಣೆಯಿಂದ ನಡೆದಿತ್ತು.ಇದಕ್ಕಾಗಿ ಪೊಲೀಸ್ ಸರ್ಪಗಾವಲಿನಿಂದ ಮತ್ತು  ಬಿಬಿಎಂಪಿ ಇಲಾಖೆ, ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿತ್ತು, ಆದರೂ ಕೂಡ ಇಂತಹ ಆರೋಪಿಗಳು ಭಕ್ತರ ಸೊಬಗಿನಲ್ಲಿ ಬಂದು ಕೃತ್ಯ ವೆಗಿದ್ದಾರೆ,ಅದೇನೇ ಇರಲಿ ಕರಗಕ್ಕೆ ಕಪ್ಪು ಮಸಿ ಬಳಿ ಬಳಿಯಲು ಬಂದಿದ್ದ ಆರೋಪಿಯನ್ನು ಹಿಡಿದು ಈಗಾಗಲೇ ತನಿಖೆ ಕೂಡ ನಡೆಯುತ್ತಿದೆ.  ಅದೃಷ್ಟವಶಾತ್ ಕರಗಕ್ಕೆ ಕಪ್ಪು ಮಸಿ ಬಳಿಯಲು ಭಕ್ತರ ಸೊಬಗಿನಲ್ಲಿ ಬಂದ ಆರೋಪಿ ಕೃತ್ಯ ವೆಸಗಿದ್ದರು ಕೂಡ ತಾಯಿಯಾ ಆಶೀರ್ವಾದದಿಂದ ಅಂದು ಯಾರಿಗೂ ಏನು ಆಗದೆ ಕರಗ ಸುಸೂತ್ರವಾಗಿ ನೆರೆವರಿತ್ತು,ನಂತರ ಕರಗದ ವೇಳೆ ನಡೆದಿದ್ದ ಕೃತ್ಯ ಮರುದಿನ ಬೆಳಕಿಗೆ ಬಂದಿದೆ.ಮುಂದಿನ ದಿನಗಳಲ್ಲಿ ಸತ್ಯ ಸತ್ಯತೆ ತಿಳಿಯಲ್ಲಿದೆ ಎನ್ನುತ್ತಾರೆ ಟ್ರಸ್ಟ್ ನಾ ಅಧ್ಯಕ್ಷರು 
 
ಬೆಂಗಳೂರು ಧರ್ಮರಾಯಸ್ವಾಮಿ ದ್ರೌಪದಿ ಕರಗ ಉತ್ಸವವನ್ನು ಕಣ್ ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದಿತ್ತು,ಇಂತಹ ಭಕ್ತರ ನೆಪದಲ್ಲಿ ಬಂದ ಆರೋಪಿ ಕರಗ ಹೊತ್ತ ಪೂಜಾರಿ ಜ್ಞಾನೇಂದ್ರ ಅವರಿಗೆ ಹೂ ಎರಚುವ ಬದಲು ಕರದ ಪುಡಿ ಕೆಮಿಕಲ್ ಎರಚಿರುವ ಘಟನೆ ಈಗ ಬೆಳಕಿಗೆ ಬಂದಿದೆ,ಅದೃಷ್ಟವಶಾತ್ ತಾಯಿ ಮೈಮೇಲೆ ಇದ್ದ ಕಾರಣ ಕಾರದ ಪುಡಿ ಎರಚ್ಚಿದ್ದರು ಕೂಡ  ಪೂಜಾರಿಗೆ ಅಂದು ಏನು ಆಗಿಲ್ಲಾ, ಇದು ತಾಯಿ ಪವಾಡ ಅನುತ್ತಾರೆ ಟ್ರಸ್ಟ್ ನ ಅಧ್ಯಕ್ಷ ಸತೀಶ್ 
 
ಒಟ್ಟಾರೆ ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಕರಗ ಉತ್ಸವಕ್ಕೆ ಇದೇ ಮೊದಲ ಬಾರಿಗೆ ಇಂತಹ ಅಹಿತಕರ ಘಟನೆ ನಡೆದಿರುವುದು ಈ ಘಟನಗೆ ಸಂಭಂದಿಸಿದಂತೆ ಈಗಾಗಲೇ ಹಲಸೂರು ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ ಜೊತೆಗೆ ಈ ಕೃತ್ಯ ಕ್ಕೆ ಸಂಭಂಸಿದಂತೆ ಆಧಿನಾರಯಣ್ ಎಂಭ ವ್ಯಕ್ತಿಯ ಮೇಲೆ ಶಂಕೆ ಬಂದಿರುವುದರಿಂದ  ತನಿಖೆ ಕೂಡ  ನಡೆಯುತ್ತಿದೆ,ಮುಂದಿನ ದಿನಗಳಲ್ಲಿ ಎಲ್ಲವೂ ಬೆಳಕಿಗೆ ಬರಲಿದೆ ಯಾರು ಕೂಡ ಅಪಪ್ರಚಾರ ಮಾಡಬಾರದೆಂದು ಮಾಧ್ಯಮದವರಿಗೆ ಸತೀಶ್ ಮನವಿ ಮಾಡಿದ್ದಾರೆ. 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಕರೂರು ಕಾಲ್ತುಳಿತದ ಬಳಿಕ ಬಿಗಿ ಭದ್ರತೆಯಲ್ಲಿ ಚುನಾವಣಾ ರ‍್ಯಾಲಿ ಶುರು ಮಾಡಿದ ನಟ ವಿಜಯ್‌

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

ಡಿಕೆಶಿ ಇಷ್ಟೆಲ್ಲಾ ಮಾಡೋ ಬದಲು ಅಮಿತ್ ಶಾ ಜೊತೆಗಿರುವ ಫೋಟೋ ಹಾಕಿದ್ರೆ ಸಾಕಾಗ್ತಿತ್ತು

ಮುಂದಿನ ಸುದ್ದಿ
Show comments