Webdunia - Bharat's app for daily news and videos

Install App

ಬಿಜೆಪಿ ಸರ್ಕಾರ ಅರ್ಜಿದಾರರನ್ನ ಬೀದಿ ಪಾಲು ಮಾಡಿದೆ- ಮಹಾದೇವಪ್ಪ

Webdunia
ಶನಿವಾರ, 3 ಜೂನ್ 2023 (18:05 IST)
ಪಿಟಿಸಿಎಲ್ ಕಾಯ್ದೆ‌ತಿದ್ದು‌ ಪಡಿಗಾಗಿ  ಆಗ್ರಹಿಸಿ ದಲಿತ ಸಂಘಟನೆ 153ದಿನಗಳಿಂದ ಪ್ರಿಡಂ ಪಾರ್ಕ್ ನಲ್ಲಿ  ಹೋರಾಟ ನಡೆಸುತ್ತಿದ್ರು.ಹೋರಾಟ‌ ಸ್ಥಳಕ್ಕೆ ಸಮಾಜಕಲ್ಯಾಣ ಸಚಿವ ಎಚ್ ಸಿ ಮಹಾದೇವಪ್ಪ ಭೇಟಿ ನೀಡಿ ಪ್ರತಿಭಟನಾ ಕಾರರಿಗೆ ಸಾಥ್ ನೀಡಿದ್ರು.
 
ಅಲ್ಲದೇ ಈ ವೇಳೆ ಮಾತನಾಡಿದ ಮಹಾದೇವಪ್ಪ ಅತ್ಯಂತ ಕ್ರಾಂತಿಕಾರಕ ವಿಷಯ .ಬಹಳ ದಿನದಿಂದ ಅರ್ಜಿಗಳು ಪೆಂಡಿಂಗ್ ಇದೆ.ಬಿಜೆಪಿ ಸರ್ಕಾರ ಅರ್ಜಿದಾರರನ್ನ ಬೀದಿ ಪಾಲು ಮಾಡಿದೆ.ನಾವು ಚುನಾ‌ವಣೆವೇಳೆ ಹೇಳಿದ್ದೆವು .ಇದು ದಲಿತರ ಅಳಿವು ಉಳಿವಿನ ಪ್ರಶ್ನೆ.ಆದಷ್ಟು ಬೇಗ ನಾವು ಇದನ್ನ ಸರಿಪಡಿಸುತ್ತೇವೆ ಎಂದು ಮಹಾದೇವಪ್ಪ ಹೇಳಿದ್ರು.
 
ಬಾಬಸಾಹೇಬರ ಚಿಂತನೆ ಯನ್ನ ಕಾಂಗ್ರೆಸ್ ಅನುಷ್ಠಾನ ಮಾಡ್ತಾನೆ ಬಂದಿದೆ.ಪಿಟಿಸಿಎಲ್ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಬಳಿ ನಿನ್ನೆಯೇ ಮಾತಾಡಿದ್ದೇನೆ‌.ನಿಮ್ಮ ಹೋರಾಟಕ್ಕೆ ಜಯ ಸಿಗ್ಬೇಕು ಎಂದು ಮನವಿ ಮಾಡಿದ್ಧೇನೆ.ಕಂದಾಯ ಮಂತ್ರಿ ಬಳಿ ಮಾತನಾಡ್ತೇನೆ ಎಂದು ಮಹಾದೇವಪ್ಪ ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆ ಮುನ್ಸೂಚನೆ: ನಾಳೆ ಈ ಭಾಗದ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಅಯೋಗ್ಯನ ಮಾತು ಕೇಳಿ ಧರ್ಮಸ್ಥಳದ ಪ್ರಕರಣ ಎಸ್‌ಐಟಿಗೆ ವಹಿಸಿದ್ದಾರೆ: ಪ್ರಹ್ಲಾದ ಜೋಶಿ

ರಾಹುಲ್ ಗಾಂಧಿಯಿಂದ ಸಂವಿಧಾನಕ್ಕೆ ಅವಮಾನ: ಪಿನ್ ಟು ಪಿನ್ ಉತ್ತರ ಕೊಟ್ಟ ಚುನಾವಣಾ ಆಯೋಗ

RSS ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ, ಇದು ಭಾರತದ ತಾಲಿಬಾನ್: ಬಿಕೆ ಹರಿಪ್ರಸಾದ್

ಸಿದ್ದರಾಮಯ್ಯ ಕಮ್ಯೂನಿಸ್ಟ್‌ಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದೆ ಇದಕ್ಕೆಲ್ಲ ಕಾರಣ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments