Select Your Language

Notifications

webdunia
webdunia
webdunia
webdunia

ಮುಂಬೈ ನಿಂದ ಗದಗಕ್ಕೆ ಗಂಡಾಂತರ; ಮುಂಬೈನಿಂದ ವಲಸಿಗರ ಆಗಮನ

ಮುಂಬೈ ನಿಂದ ಗದಗಕ್ಕೆ ಗಂಡಾಂತರ; ಮುಂಬೈನಿಂದ ವಲಸಿಗರ ಆಗಮನ
ಬೆಂಗಳೂರು , ಬುಧವಾರ, 3 ಜೂನ್ 2020 (09:47 IST)
ಬೆಂಗಳೂರು : ಮುಂಬೈ ನಿಂದ ಗದಗಕ್ಕೆ ಗಡಾಂತರ ಎದುರಾಗಲಿದ್ದು, ಇಂದು ಮುಂಬೈನಿಂದ ವಲಸಿಗರು ಕೊರೊನಾ ಹೊತ್ತು ತರಲಿದ್ದಾರೆ ಎನ್ನಲಾಗಿದೆ.


ಬೆಳಿಗ್ಗೆ 10.30ಕ್ಕೆ ಮುಂಬೈನಿಂದ ಗದಗಕ್ಕೆ ವಲಸಿಗರು ಹೊತ್ತ ರೈಲು ಬರಲಿದೆ. ಈ ರೈಲಿನಲ್ಲಿ 107 ಜನರು ಆಗಮಿಸಲಿದ್ದಾರೆ. ಮುಂಬೈನಿಂದ ಬರುವವರನ್ನು ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈನಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಸಿದ್ಧತೆ