Webdunia - Bharat's app for daily news and videos

Install App

ಹಳ್ಳ ಹಿಡಿದ ಮಹತ್ವಾಕಾಂಕ್ಷಿ ಯೋಜನೆ

Webdunia
ಭಾನುವಾರ, 6 ಫೆಬ್ರವರಿ 2022 (20:02 IST)
ಬಿಬಿಎಂಪಿ ಡಯಾಬಿಟಿಸ್ ಕೇಂದ್ರಗಳೇ ಕಣ್ಮರೆ- ನಗರದಲ್ಲಿ ಒಂದಾದಾಗಿ ಬಾಗಿಲು ಮುಚ್ಚುತ್ತಿವೆ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ಸ್- ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆಗೆ ತುಂಬಾ ಜನ ತುತ್ತಾಗ್ತಿದ್ದಾರೆ- ಹೀಗೆ ಕಿಡ್ನಿ ವೈಫಲ್ಯದಂತಹ ರೋಗಿಗಳಿಗಾಗಿಯೇ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ ತೆರೆದಿತ್ತು- ಬಿಬಿಎಂಪಿಯ ವತಿಯಿಂದ ಒಟ್ಟು 8 ಡಯಾಲಿಸಿಸ್ ಸೆಂಟರ್ ಗಳನ್ನ ನಿರ್ಮಿಸಲಾಗಿತ್ತು- ಕೆಲವೇ ವರ್ಷಕ್ಕೆ ಕಾರಣವೇಳದೆಯೇ ಕ್ಲೋಸ್ ಮಾಡಿರುವ ಬಿಬಿಎಂಪಿ- ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ನಿರ್ಮಿಸಿದ ಡಯಾಲಿಸಿಸ್ ಸೆಂಟರ್ಸ್ ಈಗ ನಾಪತ್ತೆ- ದಯಾನಂದನಗರದ ಶೇಷಾದ್ರಿಪುರಂ ವಾರ್ಡ್ ನಲ್ಲಿ ಕಳೆದ 2 ವರ್ಷದಿಂದ ಡಯಾಲಿಸಿಸ್ ಸೆಂಟರ್ ಕ್ಲೋಸ್- ನಗರದ ಜೆ.ಪಿ ಪಾರ್ಕ್ ಬಳಿ ಇದ್ದಂತಹ ಡಯಾಲಿಸಿಸ್ ಸೆಂಟರ್ ಸಹ ಒಂದೂವರೆ ವರ್ಷದಿಂದ ಕ್ಲೋಸ್- ಪ್ರತೀ ಡಯಾಲಿಸಿಸ್ ಕೇಂದ್ರದಲ್ಲಿ 10 ಯಂತ್ರಗಳನ್ನ ಅಳವಡಿಸಲಾಗಿದೆ- ಕೇಂದ್ರ ಸರ್ಕಾರ ಪ್ರತಿ ಯಂತ್ರೋಪಕರಣಗಳಿಗೂ 1 ಕೋಟಿ ರೂಪಾಯಿ ವೆಚ್ಚ ಮಾಡಿದೆ- ಆದರೀಗ ಆ ಯಂತ್ರಗಳೂ ಕಾಣಿಸುತ್ತಿಲ್ಲ, ಡಯಾಬಿಟಿಸ್ ಕೇಂದ್ರಗಳು ಸಹ ಕಣ್ಮರೆ- ಜನರಿಗೆ ತಲುಪಬೇಕಾದ ಸೌಲಭ್ಯ ಸಿಗದೆ ವಂಚಿತರಾಗ್ತಿದ್ದಾರೆ- ಸದ್ಯ ಜನ ಬರ್ತಿಲ್ಲ, ಹೀಗಾಗಿ ನಿರ್ವಹಣೆ ವೆಚ್ಚ, ಸಂಬಳ ನಷ್ಟದ ಲೆಕ್ಕ ನೀಡುತ್ತಿರುವ ಬಿಬಿಎಂಪಿ- ಬಿಬಿಎಂಪಿ ನಡೆ ವಿರುದ್ಧ ಸ್ಥಳೀಯ ಆಕ್ರೋಶ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuvanshi murder: ಇದೊಂದು ಕೆಲಸವಾದ ಮೆಲೆ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದ ಸೋನಂ

Raghuvanshi Murder Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Mallikarjun Kharge: 11 ವರ್ಷಗಳ ಮೋದಿಯ ತಪ್ಪುಗಳ ಲೆಕ್ಕ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

Mangaluru: ಬಾಲ್ಯದ ಕನಸ್ಸಿನಂತೆ ನೌಕಾಪಡೆ ಸೇರಿಕೊಂಡ ಮಂಗಳೂರಿನ ಯುವತಿ

Karnataka Weather: 48 ಗಂಟೆಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments