Webdunia - Bharat's app for daily news and videos

Install App

ಹಳ್ಳ ಹಿಡಿದ ಮಹತ್ವಾಕಾಂಕ್ಷಿ ಯೋಜನೆ

Webdunia
ಭಾನುವಾರ, 6 ಫೆಬ್ರವರಿ 2022 (20:02 IST)
ಬಿಬಿಎಂಪಿ ಡಯಾಬಿಟಿಸ್ ಕೇಂದ್ರಗಳೇ ಕಣ್ಮರೆ- ನಗರದಲ್ಲಿ ಒಂದಾದಾಗಿ ಬಾಗಿಲು ಮುಚ್ಚುತ್ತಿವೆ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ಸ್- ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆಗೆ ತುಂಬಾ ಜನ ತುತ್ತಾಗ್ತಿದ್ದಾರೆ- ಹೀಗೆ ಕಿಡ್ನಿ ವೈಫಲ್ಯದಂತಹ ರೋಗಿಗಳಿಗಾಗಿಯೇ ಬಿಬಿಎಂಪಿ ಡಯಾಲಿಸಿಸ್ ಸೆಂಟರ್ ತೆರೆದಿತ್ತು- ಬಿಬಿಎಂಪಿಯ ವತಿಯಿಂದ ಒಟ್ಟು 8 ಡಯಾಲಿಸಿಸ್ ಸೆಂಟರ್ ಗಳನ್ನ ನಿರ್ಮಿಸಲಾಗಿತ್ತು- ಕೆಲವೇ ವರ್ಷಕ್ಕೆ ಕಾರಣವೇಳದೆಯೇ ಕ್ಲೋಸ್ ಮಾಡಿರುವ ಬಿಬಿಎಂಪಿ- ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ನಿರ್ಮಿಸಿದ ಡಯಾಲಿಸಿಸ್ ಸೆಂಟರ್ಸ್ ಈಗ ನಾಪತ್ತೆ- ದಯಾನಂದನಗರದ ಶೇಷಾದ್ರಿಪುರಂ ವಾರ್ಡ್ ನಲ್ಲಿ ಕಳೆದ 2 ವರ್ಷದಿಂದ ಡಯಾಲಿಸಿಸ್ ಸೆಂಟರ್ ಕ್ಲೋಸ್- ನಗರದ ಜೆ.ಪಿ ಪಾರ್ಕ್ ಬಳಿ ಇದ್ದಂತಹ ಡಯಾಲಿಸಿಸ್ ಸೆಂಟರ್ ಸಹ ಒಂದೂವರೆ ವರ್ಷದಿಂದ ಕ್ಲೋಸ್- ಪ್ರತೀ ಡಯಾಲಿಸಿಸ್ ಕೇಂದ್ರದಲ್ಲಿ 10 ಯಂತ್ರಗಳನ್ನ ಅಳವಡಿಸಲಾಗಿದೆ- ಕೇಂದ್ರ ಸರ್ಕಾರ ಪ್ರತಿ ಯಂತ್ರೋಪಕರಣಗಳಿಗೂ 1 ಕೋಟಿ ರೂಪಾಯಿ ವೆಚ್ಚ ಮಾಡಿದೆ- ಆದರೀಗ ಆ ಯಂತ್ರಗಳೂ ಕಾಣಿಸುತ್ತಿಲ್ಲ, ಡಯಾಬಿಟಿಸ್ ಕೇಂದ್ರಗಳು ಸಹ ಕಣ್ಮರೆ- ಜನರಿಗೆ ತಲುಪಬೇಕಾದ ಸೌಲಭ್ಯ ಸಿಗದೆ ವಂಚಿತರಾಗ್ತಿದ್ದಾರೆ- ಸದ್ಯ ಜನ ಬರ್ತಿಲ್ಲ, ಹೀಗಾಗಿ ನಿರ್ವಹಣೆ ವೆಚ್ಚ, ಸಂಬಳ ನಷ್ಟದ ಲೆಕ್ಕ ನೀಡುತ್ತಿರುವ ಬಿಬಿಎಂಪಿ- ಬಿಬಿಎಂಪಿ ನಡೆ ವಿರುದ್ಧ ಸ್ಥಳೀಯ ಆಕ್ರೋಶ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ನನ್ನ ಐದು ಪ್ರಶ್ನೆಗಳಿಗೆ ಉತ್ತರ ಕೊಡಲಿ: ಆರ್ ಅಶೋಕ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬಿಪಿ ಒಮ್ಮೆ ಬಂದರೆ ಮಾತ್ರೆ ತೆಗೆದುಕೊಳ್ಳುತ್ತಲೇ ಇರಬೇಕೇ, ಡಾ ಸಿಎನ್ ಮಂಜುನಾಥ್ ಸಲಹೆ ಇಲ್ಲಿದೆ

ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಹಲವರಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಮೋಸ್ಟ್ ವಾಟೆಂಡ್‌ ಸಲೀಂ ಪಿಸ್ತೂಲ್ ಬಂಧನ

ಮುಂದಿನ ಸುದ್ದಿ
Show comments