Webdunia - Bharat's app for daily news and videos

Install App

10 ರೂಪಾಯಿಗಾಗಿ ನಡೆಯಿತು ಭೀಕರ ಕೊಲೆ

Webdunia
ಶುಕ್ರವಾರ, 10 ಮೇ 2019 (19:01 IST)
ಕೇವಲ 10 ರೂಪಾಯಿಗೋಸ್ಕರ ವ್ಯಕ್ತಿಯೊಬ್ಬರ ಕೊಲೆ ನಡೆದಿದೆ.

ಪಾರ್ಕಿಂಗ್ ಮಾಡಲು 10 ರೂಪಾಯಿ ನೀಡದ ಕಾರಣಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರು ಕೊಲೆಗೀಡಾಗಿದ್ದಾರೆ.

ರಾಜಧಾನಿ ಬೆಂಗಳೂರಿನ ಲಾವಣ್ಯ ಚಿತ್ರಮಂದಿರ ಹತ್ತಿರ ತಡರಾತ್ರಿ ಈ ಘಟನೆ ನಡೆದಿದೆ.

ಚಿತ್ರನೋಡಲು ಹೋದಾಗ ಪಕ್ಕದಲ್ಲಿರುವ ವಾಹನ ನಿಲುಗಡೆ ಏರಿಯಾದಲ್ಲಿ ಪುಲಿಕೇಶಿನಗರದ ಆಸ್ಟಿನ್ ಟೌನ್ ನ ಭರಣಿ ಧರನ್ ಎನ್ನುವರು ಬೈಕ್ ನಿಲ್ಲಿಸಿದ್ದರು. ಪಾರ್ಕಿಂಗ್ ಹಣ ಪಡೆಯುತ್ತಿದ್ದ ಸೆಲ್ವರಾಜ್ ಎಂಬಾತ ಪಾರ್ಕಿಂಗ್ ಫೀ 10 ರೂ. ಕೇಳಿದ್ದಾನೆ.

ನಶೆಯಲ್ಲಿದ್ದ ಭರಣಿ ಧರನ್ ವಾಪಸ್ ಬಂದಾಗ ಕೊಡೋದಾಗಿ ಹೇಳಿದ್ರು. ಆದರೆ ಸೆಲ್ವರಾಜ್ ಈಗಲೇ ಕೊಡಬೇಕು ಎಂದರು. ಆಗ ಗಲಾಟೆ ನಡೆದು ಹೊಡೆದಾಟದಲ್ಲಿ ಭರಣಿ ಧರನ್ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಭಾರತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments