Webdunia - Bharat's app for daily news and videos

Install App

ಫಲಿತಾಂಶದ ಬೆನ್ನಲೇ ಸಿಎಂ ಯಡಿಯೂರಪ್ಪಗೆ ಶುರುವಾಗಿದೆ ಸಂಪುಟ ವಿಸ್ತರಣೆಯ ಟೆನ್ಷನ್

Webdunia
ಮಂಗಳವಾರ, 10 ಡಿಸೆಂಬರ್ 2019 (10:37 IST)
ಬೆಂಗಳೂರು : ಫಲಿತಾಂಶದ ಬೆನ್ನಲೇ ಸಿಎಂ ಯಡಿಯೂರಪ್ಪಗೆ ಸಂಪುಟ ವಿಸ್ತರಣೆಯ ಟೆನ್ಷನ್ ಶುರುವಾಗಿದೆ. ಬಿಎಸ್ ವೈ ಸಂಪುಟ ಸೇರಲು ಮೂಲ ಬಿಜೆಪಿ ಶಾಸಕರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.


ನೂತನ ಶಾಸಕರ ಸೇರ್ಪಡೆ ಬಳಿಕ ಖಾಲಿ ಉಳಿಯಲಿರೋ ನಾಲ್ಕೈದು ಸ್ಥಾನಗಳಿಗೆ ಮೂಲ ಬಿಜೆಪಿ ಶಾಸಕರ ಲಾಬಿ ನಡೆಸುತ್ತಿದ್ದು, ಸಚಿವ ಸ್ಥಾನಗಳಿಗೆ ತಮ್ಮನ್ನ ಪರಿಗಣಿಸುವಂತೆ ಬಿಜೆಪಿ ಶಾಸಕರಾದ ಎಸ್.ಎ.ರಾಮದಾಸ್ , ಉಮೇಶ್ ಕತ್ತಿ ಸೇರಿದಂತೆ ಶಾಸಕರು ಸಿಎಂ ಮುಂದೆ  ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

 

ಸಿಎಂ ದೆಹಲಿಗೆ ತೆರಳೋ ಮುನ್ನವೇ ಈ ಬಗ್ಗೆ ಸಿಎಂ ಬಿಎಸ್ ವೈ ಎದುರು ಪ್ರಸ್ತಾಪಿಸಲು ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ಮತ್ತೆ ಸುಂಕ ಬೆದರಿಕೆ ಹಾಕಿದ ಟ್ರಂಪ್: ಹಾಕ್ಕೋ ಹೋಗು ಎಂದ ಭಾರತೀಯರು

ನೆನಪಿನ ಶಕ್ತಿ ಹೆಚ್ಚಿಸಲು ಡಾ ನಾ ಸೋಮೇಶ್ವರವರ ಸಿಂಪಲ್ ಟ್ರಿಕ್ಸ್

ರಾಷ್ಟ್ರಕ್ಕೆ ಐತಿಹಾಸಿಕ ದೀಪಾವಳಿ ಉಡುಗೊರೆ: ಎಚ್ ಡಿ ಕುಮಾರಸ್ವಾಮಿ

ಜಿಎಸ್ ಟಿ ಕಡಿತ ಬಡವರಿಗೆ ಮೋದಿ ಗಿಫ್ಟ್: ಆರ್ ಅಶೋಕ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments