Select Your Language

Notifications

webdunia
webdunia
webdunia
webdunia

ರಾಜ್ಯದ ಎಲ್ಲಾ ಶಿಕ್ಷಕರಿಗೆ ಪ್ರಶಸ್ತಿ ದೊರೆಯಬೇಕು : ಸಿಎಂ ಸಿದ್ದರಾಮಯ್ಯ ಹೇಳಿಕೆ

ರಾಜ್ಯದ ಎಲ್ಲಾ ಶಿಕ್ಷಕರಿಗೆ ಪ್ರಶಸ್ತಿ ದೊರೆಯಬೇಕು : ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು , ಸೋಮವಾರ, 5 ಸೆಪ್ಟಂಬರ್ 2016 (13:20 IST)
ಶಿಕ್ಷಕ ವೃತ್ತಿ ಪವಿತ್ರವಾದದ್ದು,ರಾಜ್ಯದ ಎಲ್ಲಾ ಶಿಕ್ಷಕರು ಪ್ರಶಸ್ತಿ ಗಳಿಸಬೇಕು ಎಂದು ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.  ಶಿಕ್ಷಕರ ಜಿನಾಚರಣೆ ಸಮಾರಂಭದಲ್ಲಿ ಭಾಗಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. 


ನನ್ನ ಮೇಷ್ತ್ರಿದ್ದರು ಹೋಡೆಯೋದು ಬಿಟ್ರೆ ಬೇರೆ ಗೊತ್ತೇ ಇರಲಿಲ್ಲ, ಅಡುಗೆ ವೇಳೆ ಖಾರಾ ಹಾಕ್ತೀವಿ, ಏಲಕ್ಕಿ ಕೂಡ ಹಾಕ್ತೀವಿ, ಒಳ್ಳೆಯ ಶಿಕ್ಷಕರನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳುತ್ತಾರೆ, ಹಾಗೇ ಒಳ್ಳೆಯವರಂತೆ ಕೆಟ್ಟ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ. 
 
ನನ್ನ ಶಿಕ್ಷಕರಿಂದ ಬೇಸಿಕ್ ಜತೆಗೆ ಸಾಕಷ್ಟು ಕಲಿತಿದ್ದೇನೆ, ರಾಜಪ್ಪ ಮೇಷ್ಟ್ರು ಇಲ್ಲದಿದ್ರೆ ದನ ಕಾಯಬೇಕಿತ್ತು, ನನಗೆ 5ನೇ ತರಗತಿಗೆ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟರು ಎಂದು ತಮ್ಮ ಬಾಲ್ಯದ ಶಾಲಾ ದಿನಗಳ ಬಗ್ಗೆ ಸಿಎಂ ಮೆಲಕು ಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್