Webdunia - Bharat's app for daily news and videos

Install App

ಸುರ್ಜೇವಾಲ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳಬೇಕು- ಸಿಸಿ ಪಾಟೀಲ್

Webdunia
ಸೋಮವಾರ, 27 ಮಾರ್ಚ್ 2023 (13:23 IST)
ಸಿಎಂ ವಿರುದ್ಧ ಸುರ್ಜೇವಾಲ ಕೆಟ್ಟ ಪದಗಳಲ್ಲಿ ನಿಂದಿಸಿದ್ದಾರೆ ಎಂದು ಸಿಸಿ ಪಾಟೀಲ್ ಹೇಳಿದ್ದಾರೆ.ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಮಾನ ಮಾರ್ಯಾದಿ ಇದ್ರೆ ಅವರನ್ನ ನಾವು ದುರ್ಯೋಧನ ಅಂತ ಹೇಳಬಹುದಾ..ಸುರ್ಜೇವಾಲ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳಬೇಕು.ಒಂದು ವೇಳೆ ಸುರ್ಜೇವಾಲ ಕ್ಷಮೆ ಕೇಳಿಲ್ಲ ಅಂದ್ರೆ ಸುರ್ಜೇವಾಲ ಹೋಗುವ ಕಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸ್ತಾರೆ ಎಂಬ ಎಚ್ಚರಿಕೆಯನ್ನ ಸಿಸಿ ಪಾಟೀಲ್ ನೀಡಿದ್ದಾರೆ.
 
ಸುರ್ಜೇವಾಲಗೆ ಕೇಳಿ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತ..ಇದುವರೆಗೂ ಅವರಿಗೆ ಮೀಸಲಾತಿ ಕೊಡೋಕೆ ಆಗಿರಲಿಲ್ಲ.ಕೇವಲ ಮುಸ್ಲಿಂರ ಒಲೈಕೆ ಮಾಡ್ತಾ ಬಂದಿದ್ದಾರೆ.ಡಿಕೆಶಿಯವರು ಮೀಸಲಾತಿ ವಾಪಸ್ ತಗೋತಿವಿ ಅಂತಾರೆ .ಅಷ್ಟು ಪರಿಜ್ಞಾನ ಇಲ್ವಾ ಅವರಿಗೆ ಅವರಿಗೆ ಸಮುದಾಯದ ಜನತೆಯೇ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments