Select Your Language

Notifications

webdunia
webdunia
webdunia
webdunia

ವಿಮಾನ ನಿಲ್ದಾಣ ಪಕ್ಕದಲ್ಲೇ ನಡೆಯಿತು ಇಂಥ ಘಟನೆ

ವಿಮಾನ ನಿಲ್ದಾಣ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರೋ ಭಾರೀ ಮಳೆಯ ಪರಿಣಾಮ ರಾಜ್ಯದ ಗಡಿ ಜಿಲ್ಲೆಗಳ ಮೇಲೂ ಆಗುತ್ತಿದೆ. ಗಡಿ ಜಿಲ್ಲೆಯ ವಿಮಾನ ನಿಲ್ದಾಣದ ಹತ್ತಿರದಲ್ಲೇ ಭಾರಿ ಅನಾಹುತವೊಂದು ನಡೆದಿದೆ.

ಬೆಳಗಾವಿಯಲ್ಲಿರೋ ಸಾಂಬ್ರಾ ವಿಮಾನ ನಿಲ್ದಾಣದ ಹತ್ತಿರದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಭೂಮಿ ಕುಸಿದಿದೆ.   

ಕುಸಿದಿರೋ ನೆಲದಲ್ಲಿಯೇ ಮಳೆ ನೀರು ಧಾರಾಕಾರವಾಗಿ ಹರಿಯುತ್ತಿದೆ.

ಸಹಜವಾಗಿಯೇ ವಿಮಾನ ನಿಲ್ದಾಣ ಅಧಿಕಾರಿಗಳು ಹಾಗೂ ಈ ಪ್ರದೇಶದಲ್ಲಿರೋ ಜನರು ಭಯದಲ್ಲಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

370ನೇ ವಿಧಿ ರದ್ದು ಮಾಡುವುದು ಸಂವಿಧಾನ ಬಾಹಿರ- ಮೆಹಬೂಬಾ ಮುಫ್ತಿ