Select Your Language

Notifications

webdunia
webdunia
webdunia
webdunia

ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2019 (15:43 IST)
ಬಿಗ್ ಬಾಸ್ ಹೊಸ ಸರಣಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ.  ಈ ವೇಳೆ ಹಳೇ ಸ್ಪರ್ಧಿ ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಕೆಲವು ವಿಚಾರ ಹಂಚಿಕೊಂಡಿದ್ದಾರೆ.

ಹುಚ್ಚ ವೆಂಕಟ್ ಗೆ ಸಹಾಯ ಬೇಕು ಅನಿಸುತ್ತಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ. ಯಾವುದೇ ವ್ಯಕ್ತಿ ಬಗ್ಗೆ ಹೀಗೆ ಅಂತ ನಿರ್ಧಾರ ಮಾಡಿ ಹೇಳೋಕೆ ಆಗೋದಿಲ್ಲ. ವ್ಯಕ್ತಿತ್ವ ಎಲ್ಲರಿಗೂ ಭಿನ್ನವಾಗಿರುತ್ತದೆ.

ಒರಟು ಅಂತ ಕರೆಯಬಹುದಾದ ಹುಚ್ಚ ವೆಂಕಟ್ ಕೆಟ್ಟ ವ್ಯಕ್ತಿ ಅಲ್ಲ ಅಂತ ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಹುಚ್ಚ ವೆಂಕಟ್ ಮನಸ್ಸಿನಲ್ಲಿ ಯಾವುದೋ ವಿಷಯ ಕೊರೆಯುತ್ತಿರಬಹುದು. ಅದನ್ನು ಅವರು ಹೇಳಿಕೊಳ್ಳುತ್ತಿರೋ ರೀತಿ ಸರಿಯಲ್ಲದಿರಬಹುದು.

ವ್ಯಕ್ತಿ ಕೆಟ್ಟವನಾಗಲು ಇಲ್ಲವೇ ಒಳ್ಳೆಯವನಾಗಲು ಜನರು, ಪರಿಸ್ಥಿತಿ, ಸನ್ನಿವೇಶ ಕಾರಣವಾಗಬಲ್ಲವು ಅಂತ ಸುದೀಪ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಕ್ ಮೇಲೆ ಶಾಕ್ ಕೊಡ್ತಿರೋ ಐಸಿಐಸಿಐ ಬ್ಯಾಂಕ್