Select Your Language

Notifications

webdunia
webdunia
webdunia
webdunia

KSRTC ಬಸ್ ತಡೆದು ವಿದ್ಯಾರ್ಥಿಗಳ ಪ್ರೊಟೆಸ್ಟ್

KSRTC ಬಸ್ ತಡೆದು ವಿದ್ಯಾರ್ಥಿಗಳ ಪ್ರೊಟೆಸ್ಟ್
ತುಮಕೂರು , ಬುಧವಾರ, 21 ಜೂನ್ 2023 (18:19 IST)
ಸರಿಯಾದ ಸಮಯಕ್ಕೆ KSRTC ಬಸ್​​​ಗಳು ಬಾರದ ಹಿನ್ನೆಲೆ ಬಸ್​​​ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.. ಸಾದರನಹಳ್ಳಿಯಿಂದ ಚಿಕ್ಕನಾಯಕನಹಳ್ಳಿಗೆ ಪ್ರತಿನಿತ್ಯ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು KSRTC ಬಸ್​​​ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.. ಸರಿಯಾದ ಸಮಯಕ್ಕೆ KSRTC ಬಸ್​​​ಗಳು ಬರುತ್ತಿಲ್ಲ ಹೀಗಾಗಿ ನಮ್ಮಗೆ ಶಾಲಾ ಹಾಗೂ ಕಾಲೇಜಿಗೆ ಹೋಗಲು ತಡವಾಗುತ್ತಿದೆ.. ಬರುವಂತಹ ಬಸ್​​ಗಳೆಲ್ಲವು ಭರ್ತಿಯಾಗುತ್ತವೆ ಅಂತಾ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ನಿರ್ವಾಹಕನಿಗೆ ಮಹಿಳೆಯರ ತರಾಟೆ