Webdunia - Bharat's app for daily news and videos

Install App

ಯಡಿಯೂರಪ್ಪ ಮನೆ ಮೇಲೆ ಕಲ್ಲು ತುರಾಟ ಕಾಂಗ್ರೆಸ್ ಕುಮ್ಮಕ್ಕಿದೆ : ಎ ನಾರಾಯಣಸ್ವಾಮಿ ಆರೋಪ

Webdunia
ಸೋಮವಾರ, 27 ಮಾರ್ಚ್ 2023 (21:20 IST)
ಯಡಿಯೂರಪ್ಪ ನವರ ಮನೆ ಮೇಲೆ ಬಂಜಾರ ಸಮುದಾಯದ ಕಲ್ಲು ತೂರಾಟ ನಡೆದಿದೆ ಇದಕ್ಕೆ ಕಾಂಗ್ರೆಸ್ ನ ಕುಮಕ್ಕು ಇದೆ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ... ಇಂದು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಘಟನೆ ಯನ್ನು ಬಿಜೆಪಿ ಖಂಡನೆ ಮಾಡುತ್ತಿದೆ..ಈ ರೀತಿಯ ಘಟನೆ ನಿಜಕ್ಕೂ ಸರಿಯಲ್ಲ, ಬಿಜೆಪಿ ಸಾಮಾಜಿಕ ನ್ಯಾಯದಡಿ ಮೀಸಲಾತಿ‌ ಕೊಟ್ಟಿದೆ, ಆದರೆ ಯಾಕೆ ಬಿಜೆಪಿ ಮೇಲೆ ಟಾರ್ಗೆಟ್ ಮಾಡಲಾಗ್ತಿದೆ?ಕಾಂಗ್ರೆಸ್‌ನವರು ಇದ್ದಾಗ ಲಂಬಾಣಿಯವರಿಗೆ ಹಕ್ಕು ಪತ್ರ ಕೊಡಲೇ ಇಲ್ಲ.ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಂದಾಯ ಮಂತ್ರಿಗಳು ಹಕ್ಕು ಪತ್ರ ಕೊಟ್ಟರು.ಅನೇಕ ಸ್ವಾಮೀಜಿಗಳ ಜತೆ ಚರ್ಚೆ ಮಾಡಿ‌ ಮೀಸಲಾತಿ ಹಂಚಿಕೆ ಮಾಡಿದ್ದೇವೆ..ಆಯೋಗದಲ್ಲಿ 3% ಹೇಳಲಾಗಿತ್ತು, ಆದ್ರೆ ನಮ್ ಸರ್ಕಾರ 4.5% ಕೊಟ್ಟಿದೆ. ಕಾಂಗ್ರೆಸ್ ನವರಿಗೆ ಮೀಸಲಾತಿ ಕಿತ್ ಹಾಕೋ ಧೈರ್ಯ ಇದೆಯಾ ಅಂತ ನಾವೂ ನೋಡ್ತೀವಿ ಡಿಕೆಶಿಗೆ ಎ ನಾರಾಯಣ ಸ್ವಾಮಿ ಸವಾಲು ಎಸೆದಿದ್ದಾರೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments