Select Your Language

Notifications

webdunia
webdunia
webdunia
webdunia

ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ತಿವಿದ ರಾಜ್ಯ ಕಾಂಗ್ರೆಸ್

ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ತಿವಿದ ರಾಜ್ಯ ಕಾಂಗ್ರೆಸ್
ಬೆಂಗಳೂರು , ಬುಧವಾರ, 7 ಏಪ್ರಿಲ್ 2021 (12:56 IST)
ಬೆಂಗಳೂರು : ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಭಾರೀ ಕೋಲಾಹಲವನ್ನು ಸೃಷ್ಟಿಸಿದೆ. ಈ ಬಗ್ಗೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಗುದ್ದಾಟ ನಡೆಯುತ್ತಿದೆ.

ಇದೀಗ ಈ ಸಿಡಿ ವಿಚಾರವಾಗಿ ರಾಜ್ಯ ಕಾಂಗ್ರೆಸ್  ಘಟಕ ಟ್ವೀಟ್  ಮಾಡಿ, ಕಳ್ಳನೊಬ್ಬ ‘ನನಗೆ ಕೊರೊನಾ ಬಂದಿದೆ ಮುಟ್ಟಬೇಡಿ’ ಎಂದು ಪೊಲೀಸರಿಗೆ ಹೇಳಿದಂತೆ! ಕೊರೊನಾ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರವಾಗಿದೆ ಎಂಬುದು  ಆ ಮೂಲಕ ಸ್ಪಷ್ಟವಾಗಿದೆ. ಹಾಗೇ ಸಿಡಿ ಹೇಗೆ ಬಂದಿದೆಯೋ ಹಾಗೆಯೇ ವಾಪಾಸ್ ಹೋಗುತ್ತೆ. ಸಚಿವರ ಈ ಮಾತು ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ ಎಂದು ರಾಜ್ಯ ಕಾಂಗ್ರೆಸ್  ಘಟಕ ಆರೋಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ನೌಕರರಿಂದ ಮುಷ್ಕರದ ಹಿನ್ನಲೆ; ನೌಕರರನ್ನು ಮಾತುಕತೆಗೆ ಕರೆದ ಸಿಎಂ