Webdunia - Bharat's app for daily news and videos

Install App

ಶಾಸಕರು ಹೇಳಿದ್ದೇ ಹೇಳಿದರೆ ಸಾಯಬೇಕಾಗುತ್ತೆ ಎಂದ ಸ್ಪೀಕರ್

Webdunia
ಸೋಮವಾರ, 22 ಜುಲೈ 2019 (18:24 IST)
ಮೈತ್ರಿ ಸರಕಾರದ ವಿಶ್ವಾಸ ಮತ ಚರ್ಚೆಯ ಸಂದರ್ಭದಲ್ಲಿ ಸ್ಪೀಕರ್ ಪದೇ ಪದೇ ಗರಂ ಆಗಿರೋ ಘಟನೆ ನಡೆದಿದೆ.

ಕಳೆದೆರಡು ದಿನಗಳಿಂದ ಆಡಳಿತ ಪಕ್ಷಗಳ ಸದಸ್ಯರು, ಪಕ್ಷಾಂತರ ನಿಷೇಧ ಕಾಯ್ದೆ, ಶೆಡ್ಯುಲ್ 10 ಹಾಗೂ ವಿಪಕ್ಷ ವಿರುದ್ಧ ಕಿಡಿಕಾರುತ್ತಿದ್ದಾರೆ.

ಈ ನಡುವೆ ಈಶ್ವರ ಖಂಡ್ರೆ ಸದನದಲ್ಲಿ ಮಾತನಾಡುತ್ತಿರುವಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ಸ್ಪೀಕರ್ ಪ್ರವೇಶಿಸಿ, ಹೇಳಿದ್ದನ್ನೇ ಯಾರೂ ಮತ್ತೆ ಪ್ರಸ್ತಾಪಿಸಬೇಡಿ. ಹೊಸ ಹಾಡು ಹೇಳಿದ್ರೆ ನಾವೂ ಕೇಳಬಹುದು ಎಂದ್ರು.

ನಿಮ್ಮಲ್ಲಿ ಯಾರು? ಎಷ್ಟು ಸಲ ಲೈಬ್ರರಿಗೆ ಹೋಗುತ್ತೀರಾ? ಲೈಬ್ರರಿಯಿಂದ ಹಾಜರಿ ಬುಕ್ ತರಿಸಲಾ? ಲೈಬ್ರರಿಗೆ ಹೋಗದೇ ಹೊಸ ವಿಷಯ ತಿಳಿದುಕೊಳ್ಳದೇ ಹೇಳಿದ್ದನ್ನೆ ಹೇಳಬೇಡಿ ಎಂದ್ರು. ಹೇಳಿದ್ದನ್ನೇ ಹೇಳಿದ್ರೆ ನಾವು ಸಾಯಬೇಕಾಗುತ್ತೆ ಎಂದ್ರು.

ಬೇರೆ ಶಾಸಕರು ಮಾಡಿರೋ ಪ್ರಸ್ತಾಪಿತ ವಿಷಯ ಬಿಟ್ಟು ಬೇರೆ ಮಾತಾಡಿ, ಹೊಸ ಶಾಸಕರಿಗೆ ಮಾತನಾಡೋಕೆ ಅವಕಾಶ ನೀಡಬೇಕಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments