Webdunia - Bharat's app for daily news and videos

Install App

ಪತಿ ಪತ್ನಿಯ ಜಗಳ ಬಿಡಿಸಲು ಬಂದ ನಾದಿನಿಯ ಕೈ ಕಟ್

Webdunia
ಸೋಮವಾರ, 16 ಮಾರ್ಚ್ 2020 (09:00 IST)
ತುಮಕೂರು : ಪತಿ ಪತ್ನಿಯ ಜಗಳ ದಲ್ಲಿ ನಾದಿನಿಯ ಕೈ ಕಟ್ಟಾದ ಘಟನೆ ಮಧುಗಿರಿ ತಾಲೂಕಿನ ಡಿವಿ ಹಳ್ಳಿಯಲ್ಲಿ ನಡೆದಿದೆ.


ಮೇಘನಾ (16) ಹಲ್ಲೆಗೊಳಗಾದ ನಾದಿನಿ. ಪತ್ನಿ ಅನಿತಾಳ ಮೇಲೆ ಅನುಮಾನಗೊಂಡ ಪತಿ ಹನುಮಂತಪ್ಪ ಕೈಯಲ್ಲಿ ಮಚ್ಚು ಹಿಡಿದುಕೊಂಡು ಆಕೆಯ ಜಗಳ ಮಾಡುತ್ತಿದ್ದಾಗ ಜಗಳ ತಡೆಯಲು ಮಧ್ಯದಲ್ಲಿ ನಾದಿನಿ ಮೇಘನಾ ಬಂದಿದ್ದಾಳೆ. ಆ ವೇಳೆ ಮೇಘನಾ ಕೈ ಕಟ್ ಆಗಿದೆ.


ಗಂಭೀರವಾಗಿ ಗಾಯಗೊಂಡ ಮೇಘನಾಳನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಧುಗಿರಿ ಪೊಲೀಸರು ಹನುಮಂತಪ್ಪನನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments