Webdunia - Bharat's app for daily news and videos

Install App

85 ನೇ ಸಾಹಿತ್ಯ ಸಮ್ಮೇಳನ - ಕನ್ನಡ ಪ್ರೇಮಿಗಳನ್ನು ಹಾಡಿ, ಕುಣಿಸಿದ ಗಾಯಕ ವಿಜಯ್ ಪ್ರಕಾಶ್

Webdunia
ಶನಿವಾರ, 8 ಫೆಬ್ರವರಿ 2020 (14:06 IST)
ಬೆಳೆಗೆದ್ದು ಯಾರ ಮುಖವಾ ನಾನು ನೋಡಿ ಅಂದಾನೋ ಅದೃಷ್ಟ ನೋ ಮುಂದೆ ಕುಂತಿದೆ..... ಕನಸಲ್ಲಿ ಅಲೆಲೇ ಬಳಿ ಬಂದು ಅಲೆಲೇ....

ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಅವರ ಹಾಡಿನ ಮೋಡಿಗೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಶ್ರೀ ವಿಜಯ ಪ್ರಧಾನ ವೇದಿಕೆ  ಸಭಾಗಂಣದಲ್ಲಿ ಕಿಕ್ಕಿರಿದ ಜನಸ್ತೋಮ, ಮೊಬೈಲ್ ದ್ವೀಪ ಕನ್ನಡ  ಸಾಹಿತ್ಯ ಸಮ್ಮೇಳನಕ್ಕೆ ದೀಪೋತ್ಸವ ಮಾಡಿದಂತೆ ಕಾಣುತ್ತಿತ್ತು. 

ತರವಲ್ಲ ತಗಿ ತಂಬೂರಿ ಸ್ವರ ಬರದೇ ಬಾರಿಸಿದಿರೆ ತಂಬೂರಿ... ನೆರಿದಿದ್ದ ಜನರನ್ನು  ಶಿಶನಾಳದೀಶನ  ತಂಬೂರಿ..ಸ್ವರಕ್ಕೆ ಕುಣಿವಂತೆ ಮಾಡಿತು.  ಯುವ ಜನಾಂಗ ಅಂತು ಮನ ಬಿಚ್ಚಿ ಹುಚ್ಚೇದ್ದು ಸಿಳೆ, ಚಪ್ಪಾಳೆ, ಮುಗಿಲಿಗೆ ಮುಟ್ಟುವಂತೆ ಇತ್ತು.
ಎಚ್. ಎಸ್. ವೆಂಕಟೇಶಮೂರ್ತಿಯವರ ಧಾರವಾಹಿಯ ಶೀರ್ಷಿಕೆ ಗೀತೆ ಹಾಗೂ ಶಿ. ಅಶ್ವಥ್ ಅವರ ಕಾಣದಾ ಕಡಲಿಗೆ ಹಂಬಲಿಸಿದೆ ಮನಾ...., ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಂತೆ.....
ಸಭಾಗಂಣ ಜನರಿಗೆ ಸ್ವಲ್ಪ ಹೊತ್ತು ಶಾಂತ ಮಾಡಿತು.

ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರ ಸುಮಧುರ ಕಂಠ ತಲೆ ಆಡಿಸಿದರು,  ಜೊತೆಯಲ್ಲಿ ಜೋತೆ ಜೋತೆಯಲ್ಲಿ ಇರುವೇನೂ ಹೀಗೆ ಎಂದು..... ,  ಪ್ರೀತಿ ಎಂದರೇನು ಎಂದು ನಾನು ಈಗ ಅರಿತೇನೂ.......ನೆರೆದಿದ್ದ ಜನ ತಮ್ಮ ಹಳೆಯ ಪ್ರೇಮಕತೆಗೆ ಜಾರಿದ ಹಾಗೆ ಮೆಲಕೂ ಹಾಕುತ್ತಿದ್ದರು.
ಅವರ ಮಿಜುಕ್ ಅಂತೂ ಅದ್ಭುತವಾಗಿ ವಾದ್ಯ ನುಡಿಸುವುದರ ಮೂಲಕ ಜನಸ್ತೋಮವನ್ನ ಕುಣಿವಂತೆ ಮಾಡಿತು.
ನೂರೊಂದು ನೆನಪು ಎದೆ ಆಳದಿಂದ ಹಾಡಾಗಿ ಬಂತು ಆನಂದದಿಂದ....... ಸಭಾಗಂಣ ಜನಕ್ಕೆ ಹಳೆ ಪ್ರೇಯಸಿಯನ್ನ  ನೆನಪು ಮಾಡಿತು.

ತರ ತರ ಹಿಡಿಸಿದೆ.......
ಸೀರೆಯಲಿ ಹುಡುಗಿರನ್ನ ನೋಡಲೇಬಾರದು.......
ನಾವ್ ಮನೆಗೆ ಹೊಗೋದಿಲ್ಲ.....
ಯಾರೆ ಬಂದರೂ ಎದರು ಯಾರೇ ನಿಂತು ಮಾತು ತಪ್ಪದ ಯಜಮಾನ.....
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ....
ಕೇಳಿ ನೆರೆದುವುರ ಭಾಂದವರೆ.. ಗಾಳಿ ಮಾತಿನ ಬಜಾರು ಸುದ್ದಿ ಹೇಳಿದೆ ಸುಮಾರು.. ಹ್ಯಾಂಡ್ ಸಪ್ ಹ್ಯಾಂಡ್ ಸಪ್..... ಇದು ಚರಿತ್ರೆ ಸೃಷ್ಟಿಸುವ ಅವತಾರ......
ಜೀವನಾ ಟಾನಿಕ್ ಬಾಟಲೇ ಅಲ್ಲಾಡುಸು ಅಲಾಡುಸು.....
ಯಾರೇ ನೀನೂ ರೊಜಾ ಹೂವೆ.... ಯಾರೆ ನೀನು ಮಲ್ಲಿಗೆ ಹೂವೆ.....
ಹೇಳೆ ಓ ಚೆಲುವೆ...
ಅನುರಾಧಾ ಭಟ್  ಅವರ ಅಪ್ಪಾ ಐ ಲವ್ ಯು ಪಾ....... ಕಂಠದಿಂದ   ಮೂಡಿ ಬಂತು.
ಈ ಎಲ್ಲ ಹಾಡುಗಳಿಂದ ಜನರಿಗೆ ಸಂಗೀತದ ರಸದೌತನ ಉಣ  ಬಡಿಸಿದರು. 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments