Webdunia - Bharat's app for daily news and videos

Install App

ದನದ ಮಾಂಸವಾದರೂ ತಿನ್ತೇನೆ, ಕೇಳಕ್ಕೆ ಅವರ್ಯಾರು? ಮಾಜಿ ಸಿಎಂ ಸಿದ್ದು ಬಾಡೂಟ ವಿವಾದ

Webdunia
ಮಂಗಳವಾರ, 29 ಡಿಸೆಂಬರ್ 2020 (11:06 IST)
ಬೆಂಗಳೂರು: ಹನುಮ ಜಯಂತಿಯಂದು ಬಾಡೂಟ ಸೇವಿಸುವಾಗ ‘ಹನುಮ ಯಾವಾಗ ಹುಟ್ಟಿದ್ದ ಅಂತ ಗೊತ್ತಾ? ಸುಮ್ನೇ ತಿನ್ಲಾ’ ಎಂದು ಪಕ್ಕದಲ್ಲಿದ್ದವರಿಗೆ ಹೇಳಿ ಸ್ವಗ್ರಾಮದಲ್ಲಿ ಗಡದ್ ಬಾಡೂಟ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಅದುವೇ ಮುಳುವಾಗಿದೆ.


ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಸಿದ್ದರಾಮಯ್ಯನವರ ಈ ಮಾತನ್ನು ಖಂಡಿಸಿದ್ದಾರೆ. ಈ ವಿವಾದ ಈಗ ಸಿದ್ದರಾಮಯ್ಯನವರನ್ನು ಮತ್ತಷ್ಟು ಕೆರಳಿಸಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಸಿದ್ದು ನಾನು ದನದ ಮಾಂಸವಾದರೂ ತಿನ್ತೇನೆ. ಕೇಳಕ್ಕೆ ಅವರ್ಯಾರು? ನಾನು ಈ ಮೊದಲು ಅಸೆಂಬ್ಲಿಯಲ್ಲೂ ಇದನ್ನೇ ಹೇಳಿದ್ದೆ. ನನ್ನ ಆಹಾರ, ನನ್ನ ಹಕ್ಕು ಎಂದು ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments