Webdunia - Bharat's app for daily news and videos

Install App

ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?

Webdunia
ಶುಕ್ರವಾರ, 6 ಜನವರಿ 2023 (11:09 IST)
ಬೆಂಗಳೂರು : ಅಂತೂ ಇಂತೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಅಖಾಡ ರೆಡಿಯಾಗ್ತಿದೆ. ಕೋಲಾರ ಘೋಷಣೆಗೂ ಮುನ್ನ ಇಂದು (ಶುಕ್ರವಾರ) ಬಾದಾಮಿ ಕ್ಷೇತ್ರದಲ್ಲಿ ಸಿದ್ದು ಸಂಚಾರ ಮಾಡಲಿದ್ದಾರೆ.
 
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಿರುವ ಸಿದ್ದರಾಮಯ್ಯ ಬಾದಾಮಿ ಭೇಟಿ ವೇಳೆಯೇ ಕೋಲಾರ ಸ್ಪರ್ಧೆಯ ಸುಳಿ ಕೊಟ್ಟುಬಿಡ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

ಜನವರಿ 9ರಂದು ಕೋಲಾರಕ್ಕೆ ಸಿದ್ದರಾಮಯ್ಯ ಸೆಕೆಂಡ್ ಎಂಟ್ರಿ ಕೊಡಲಿದ್ದಾರೆ. ಸೆಕೆಂಡ್ ಎಂಟ್ರಿಯಲ್ಲಿ ಕೋಲಾರ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಘೋಷಣೆ ಮಾಡುವ ಸಾಧ್ಯತೆ ಇದೆ. ಕಡೇ ಚುನಾವಣೆಯಲ್ಲಿ ಪುತ್ರನ ಕ್ಷೇತ್ರ ಕಿತ್ತುಕೊಂಡು ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ.

ಕೋಲಾರದ ಜಾತಿ ಸಮೀಕರಣ, ಸರ್ವೇಗಳನ್ನ ಆಧರಿಸಿ ಅಖಾಡಕ್ಕಿಳಿಯಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ವರುಣಾದಲ್ಲಿ ಯತೀಂದ್ರ ಫಿಕ್ಸ್ ಮಾಡಿ, ಕೋಲಾರದಲ್ಲಿ ಸ್ಪರ್ಧಿಸಲು ಸಿದ್ದು ಮುಂದಾಗಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ದಕ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಭಯವಿದೆ ಎಂದ ಡಿಕೆ ಶಿವಕುಮಾರ್: ಹಾಗಿದ್ರೆ ಹಿಂದೂಗಳ ಕತೆಯೇನು

Karnataka Rains: ಬೆಂಗಳೂರಿನ ಹವಾಮಾನ ಯಾಕೆ ಹೀಗಿದೆ, ಮಳೆ ಯಾವಾಗ ಇಲ್ಲಿದೆ ಡೀಟೈಲ್ಸ್

Pahalgam Attack:ಮೃತಪಟ್ಟ ಶುಭಂ ದ್ವಿವೇದಿ ಕುಟುಂಬ ಭೇಟಿಯಾದ ಪ್ರಧಾನಿ ಮೋದಿ

ಗೃಹ ಇಲಾಖೆ ಹೇಳಿಕೊಂಡ ಹಾಗೇ 2026ರಲ್ಲಿ ದೇಶ ನಕ್ಸಲ್‌ ಮುಕ್ತವಾಗುತ್ತಾ, ಇದಕ್ಕೆ ಇದೇ ಸಾಕ್ಷಿ

Coastal karnataka Rain:ಸುರಿದ ಭಾರೀ ಮಳೆಗೆ ಪ್ರಾಣಿ ಪ್ರಿಯೆ ರಜನಿ ಅವರು ಸಾಕಿದ್ದ ಪ್ರಾಣಿಗಳ ಅವಸ್ಥೆ ನೋಡಕ್ಕೆ ಆಗ್ತಿಲ್ಲ

ಮುಂದಿನ ಸುದ್ದಿ
Show comments