Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ, ಡಿಕೆಶಿ, ಹಾಗೂ ಎಂಬಿ ಪಾಟೀಲ್ ಗೆ ಟಾಂಗ್ ಕೊಟ್ಟ ಸಿಟಿ ರವಿ

ಸಿದ್ದರಾಮಯ್ಯ, ಡಿಕೆಶಿ, ಹಾಗೂ ಎಂಬಿ ಪಾಟೀಲ್ ಗೆ ಟಾಂಗ್ ಕೊಟ್ಟ  ಸಿಟಿ ರವಿ
bangalore , ಶುಕ್ರವಾರ, 23 ಸೆಪ್ಟಂಬರ್ 2022 (20:34 IST)
ಕಾಂಗ್ರೆಸ್ ಫೋಸ್ಟರ್ ಅಭಿಯಾನ ಹಾಸ್ಯಾಸ್ಪದ .ಕರೆಪ್ಸನ್ ಇಲ್ಲದೆ ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಇಲ್ಲದೆ ಕರೆಪ್ಸನ್ ಇಲ್ಲ.ಒಬ್ಬರು ಜೈಲಕ್ಕಿ, ಬೇಲ್ ಮೇಲೆ ಇದ್ದಾರೆ.ಅವರು ಮತ್ತೆ ಯಾವಾಗ ಬೇಕಾದರೂ ಜೈಲಿಗೆ ಹೋಗಬಹುದು.ಅವರು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ ಎಂದು ಕಾಂಗ್ರೇಸ್ ವಿರುದ್ಧ ಸಿಟಿ ರವಿ ಕಿಡಿಕಾರಿದ್ದಾರೆ.
 
ಇನ್ನೂ ನೀರಾವರಿ ಇಲಾಖೆಯಲ್ಲಿ ಅಕ್ರಮ ಎಸಗಿ, ಭ್ರಷ್ಟಾಚಾರ ಚಾಂಪಿಯನ್ ಆಗಿರುವರು,ರೀಡಿಯೋ ಕರೆಪ್ಸನ್ ಕಿಂಗ್, ತನ್ನ ಸರ್ಕಾರ ಎಲ್ಲ ಹಗರಣಗಳನ್ನು ಮುಚ್ಚಿ ಹಾಕೋದು ಎಂದು ಕಲಿತುಕೊಂಡು ಬಂದವರು.ಇವರು ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ.ಕಾಂಗ್ರೆಸ್ ಮತ್ತೆ ಭ್ರಷ್ಟಾಚಾರ ಎರಡು ಒಂದೇ ನಾಣ್ಯದ ಮುಖಗಳು ಎಂದು ಕಾಂಗ್ರೆಸ್ ನಾಯಕರ ಪೇ ಸಿಎಂ ಫೋಸ್ಟರ್ ಅಭಿಯಾನಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಕಾನ್ಸ್‌ಟೇಬಲ್ ಗೆ ವಯೋಮಿತಿ ಹೆಚ್ಚಿಸುವಂತೆ ಪೊಲೀಸರ ಆಗ್ರಹ