Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಘಾತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಘಾತ
ಬೆಂಗಳೂರು , ಸೋಮವಾರ, 13 ಜುಲೈ 2020 (20:52 IST)

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಘಾತವಾಗಿದೆ.


ಚಿತ್ರನಟ ದರ್ಶನ್ ಅವರ ಹತ್ತಿರ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎಂಬುವರು ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿರುವುದು, ನಟ ದರ್ಶನ್ ಗೆ ಆಘಾತ ತಂದಿದೆ.
 

webdunia


ನಟ ದರ್ಶನ್ ಅವರ ಬಹುತೇಕ ಚಿತ್ರಗಳಲ್ಲಿ ಶ್ರೀನಿವಾಸ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು.

ಶ್ರೀನಿವಾಸ್ ಸಾವಿಗೆ ನಟ ದರ್ಶನ್ ಕಂಬನಿ ಮಿಡಿದು, ಸಂತಾಪ ವ್ಯಕ್ತಪಡಿಸಿದ್ದಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಎಸ್‍ಐಸಿನಲ್ಲಿ ಶುರು ಆಗದ ಕೋವಿಡ್ ಲ್ಯಾಬ್ : ಸಂಸದ ಹೇಳಿದ್ದೇನು?