Webdunia - Bharat's app for daily news and videos

Install App

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಜ್ ತಂಗಡಗಿ

Webdunia
ಶುಕ್ರವಾರ, 27 ಅಕ್ಟೋಬರ್ 2023 (15:00 IST)
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ವಿಚಾರವಾಗಿ ವಿಕಾಸಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು,ಆಪರೇಷನ್ ಎಲ್ಲ ಮುಗಿದ ಅಧ್ಯಾಯ.ಈ ಬಾರಿ ಹೆಂಗೆ ಆಪರೇಷನ್ ಆಗುತ್ತೆ ಅಂದ್ರೆ ಬಿಜೆಪಿಯ ಹೊಟ್ಟೆಯಲ್ಲಿ ಆಪರೇಷನ್‌‌ ಕತ್ತರಿ ಹೊಲಿದಕೊಳ್ಳುತ್ತಾರೆ.ಬಿಜೆಪಿಯವರು ಎಷ್ಟು ಕೋಟಿ ಆಫರ್ ಮಾಡಿದ್ರು.ಅದನ್ನ ಸರ್ಕಾರ ಸೇಪ್ ಮಾಡುತ್ತೆ.

ಬಿಜೆಪಿಯವರಿಗೆ ಅಭ್ಯಾಸ ಇದೆ ಶೇಕ್ ಮಾಡೋಕೆ.ದೇಶದಲ್ಲಿ ಎಂಪಿಗಳು ಮಾತ್ರ ಹೆಚ್ಚು ಇರೋದು.ಬಿಜೆಪಿಗೆ ಎರಡು ಬಾರಿ ಪೂರ್ವ ಪ್ರಮಾಣದ ಬಹುಮತ ಬಂದಿಲ್ಲ.ಆದ್ರು ಎರಡು ಬಾರಿ ಸರ್ಕಾರ ಮಾಡಿದ್ದಾರೆ.ಒಂದು ಬಾರಿ ನಾವೇ ಸಹಾಯ ಮಾಡಿದ್ವಿ.ಸಹಾಯ ಮಾಡಿದವರನ್ನ‌ ನಡು ದಾರಿಯಲ್ಲಿ ಬಿಡ್ತಾರೆ.ನಂಬಿದವನ್ನ ಕೈಬಿಡುವುದು ಬಿಜೆಪಿಯ ಪ್ರವೃತ್ತಿ ಗುಣಗಳು.ಯಾವ ಆರೋಗ್ಯ ಕಡೆವುದಿಲ್ಲ, ನಮ್ಮ ಆರೋಗ್ಯ ಚನ್ನಾಗಿದೆ.135 ಸ್ಥಾನ ಗೆದ್ದಿದ್ದೇವೆ,ಶಕ್ತಿಯುತ ಸರ್ಕಾರ ಇದೆ.ಜನರ ದಾರಿ ತಪ್ಪಿಸಲು ಹೇಳಿಕೆ ಕೊಡ್ತಾರೆ ಅದರ ಬಗ್ಗೆ ತೆಲೆಕೆಡಿಸಿಕೊಳ್ಳಬಾರದು ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments