Webdunia - Bharat's app for daily news and videos

Install App

ಸಿದ್ದರಾಮಯ್ಯರವರ ಹೇಳಿಕೆಗೆ ಟ್ವೀಟರ್ ಮೂಲಕ ತಿರುಗೇಟು ನೀಡಿದ ಸದಾನಂದ ಗೌಡ

Webdunia
ಶನಿವಾರ, 31 ಮಾರ್ಚ್ 2018 (11:30 IST)
ಬೆಂಗಳೂರು : ಅಮಿತ್ ಶಾ ಅವರು ನನ್ನ ಕಂಡರೆ ಹೆದರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಇದೀಗ ಸದಾನಂದ ಗೌಡರು ಟ್ವೀಟರ್ ಮೂಲಕ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸದಾನಂದ ಗೌಡರು,’ ನೀವು ದುರಾಡಳಿತ ಭೃಷ್ಟಾಚಾರ, ಹಿಂದೂ ಹತ್ಯೆ ಅಧಿಕಾರಿಗಳ ಆತ್ಮಹತ್ಯೆಯ ನೆರಳು ಕಂಡು ನೀವು ಬೆಚ್ಚಿ ಹೆದರಿಕೊಂಡಿರಬೇಕು. ನಿಮ್ಮನ್ನು ಕಂಡು ಬೆದರಲು ನಿಮ್ಮನ್ನು ಹಿಂಬಾಲಿಸಲು ನೀವೇನು ಘನಂದಾರಿ ಕೆಲಸ ಮಾಡಿದೀರಿ? ಎಂದು ಪ್ರಶ್ನಿಸಿದ್ದಾರೆ.

 

ಹಾಗೇ ಅಮಿತ್ ಶಾ ಅವರು ಹಿಂದುವೋ, ಜೈನರೋ ಎಂದು ಸ್ಪಷ್ಟಪಡಿಸಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸದಾನಂದ ಗೌಡರು ,’ ಸಿದ್ದರಾಮಯ್ಯನವರೇ ನೀವು ಹಿಂದೂವಾದರೂ  ಕಳೆದೈದು ವರ್ಷದಲ್ಲಿ ನಿಮ್ಮೆಲ್ಲ ನಡವಳಿಕೆಗಳು ಹಿಂದೂ ವಿರೋಧಿಯಾಗಿದ್ದವು. ಅವರ ಹಿಂದೂ ದೇವರ ಮೇಲಿನ ನಂಬಿಕೆ, ಆಚರಣೆಯ ಬಗ್ಗೆ ಒಡಕು ಹುಟ್ಟಿಸುವ ನಿಮ್ಮ ಪ್ರಯತ್ನ ವ್ಯರ್ಥ’ ಎಂದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments