Select Your Language

Notifications

webdunia
webdunia
webdunia
webdunia

S.R.ಶ್ರೀನಿವಾಸ್‌ಗೆ C.M. ಇಬ್ರಾಹಿಂ ಆಫರ್

S.R.ಶ್ರೀನಿವಾಸ್‌ಗೆ C.M. ಇಬ್ರಾಹಿಂ ಆಫರ್
bangalore , ಬುಧವಾರ, 15 ಮಾರ್ಚ್ 2023 (17:20 IST)
ಗುಬ್ಬಿ S.R. ಶ್ರೀನಿವಾಸ್​​​ರನ್ನು ಮತ್ತೆ JDS ಸೇರುವಂತೆ JDS ರಾಜ್ಯಾಧ್ಯಕ್ಷ C.M ಇಬ್ರಾಹಿಂ ಆಫರ್​ ನೀಡಿದ್ದಾರೆ..
ಚುನಾವಣಾ ಹೊಸ್ತಿನಲ್ಲೇ ಆಫರ್‌ ಪಾಲಿಟಿಕ್ಸ್ ಜೋರಾಗಿದೆ. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿ ಇದ್ರು. ಮನೆಯಲ್ಲಿ ಕುಳಿತು ಚಿಂತೆ ಮಾಡಿ ಎಂದು ಗುಬ್ಬಿ S.R.ಶ್ರೀನಿವಾಸ್‌ಗೆ JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆಫರ್‌ ಕೊಟ್ಟಿದ್ದಾರೆ.ಗುಬ್ಬಿ S.R.ಶ್ರೀನಿವಾಸ್‌ಗೆ JDS ವರಿಷ್ಠರು ಮತ್ತೆ ಗಾಳ ಹಾಕಿದ್ದು, S.R.ಶ್ರೀನಿವಾಸ್‌ ಮರಳಿ ಗೂಡು ಸೇರ್ತಾರ ಎಂಬುದನ್ನು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ